Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂತಹ ರಾಶಿಯಲ್ಲಿ ಜನನ ಆದವರು ಪ್ರಪಂಚದಲ್ಲಿ ಅತ್ಯದ್ಭುತವಾದ ಶಕ್ತಿ ಹೊಂದಿರುವ ವ್ಯಕ್ತಿಗಳಾಗಿ ಶ್ರೀಮಂತರಾಗಿ ಐಷಾರಾಮಿ ಜೀವನ ನಡೆಸುತ್ತಾರೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರವನ್ನು ಬಹಳ ಜನರು ನಂಬುತ್ತಾರೆ ಏಕೆಂದರೆ ಜ್ಯೋತಿಷ್ಯಶಾಸ್ತ್ರದಿಂದ ಒಬ್ಬ ವ್ಯಕ್ತಿಯ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲದ ಬಗ್ಗೆ ತಿಳಿಯಬಹುದಾಗಿದೆ.ಇನ್ನೂ ಗ್ರಹಗತಿಗಳ ಬದಲಾವಣೆಯಿಂದ ಮನುಷ್ಯನ ಜಾತಕದಲ್ಲಿ ಪ್ರಭಾವ ಬೀರುತ್ತದೆ.ಇನ್ನೂ 12 ರಾಶಿಗಳಲ್ಲಿ ಪ್ರಮುಖವಾಗಿ ಈ 5 ರಾಶಿಗಳು ಬಹಳ ಅದೃಷ್ಟವಂತ ರಾಶಿಗಳು ಎನ್ನಬಹುದು ಏಕೆಂದರೆ ಅವರು ಜೀವನದಲ್ಲಿ ಖಂಡಿತವಾಗಿಯೂ ಶ್ರೀಮಂತರಾಗುತ್ತಾರೆ.ಇನ್ನೂ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ

 

ತುಲಾ ರಾಶಿ:ಸಾಮಾನ್ಯವಾಗಿ ಈ ರಾಶಿಯವರು ಜಗಳ ಕಲಹದಂತಹ ವಿಷಯಗಗಳಿಂದ ದೂರ ಇರುತ್ತಾರೆ.ಶಾಂತ ಮತ್ತು ಮೃದು ಮನೋಭಾವ ಇವರದ್ದಾಗಿರುತ್ತದೆ.ಎಲ್ಲರೊಂದಿಗೆ ಸಂತೋಷದಿಂದ ಇರಲು ಬಯಸುತ್ತಾರೆ.ಅತಿ ಚಿಕ್ಕ ವಿಷಯಗಳಲ್ಲಿ ಹೆಚ್ಚು ಖುಷಿಯನ್ನು ಕಾಣುವವರು ಈ ರಾಶಿಯವರು ಎಂದರೆ ತಪ್ಪಾಗಲಾರದು.ಸಿಂಹ ರಾಶಿ:ಸಿಂಹ ರಾಶಿಯವರು ಪ್ರೀತಿ ಪ್ರೇಮ ವಿಚಾರದಲ್ಲಿ ಪರಿಣಿತರು ಎನ್ನಬಹುದು.ಇನ್ನೂ ಪ್ರತಿಯೊಬ್ಬರನ್ನು ಸ್ನೇಹ ಪ್ರೀತಿ ಮನೋಭಾವದಿಂದ ಕಾಣುತ್ತಾರೆ.ಎಲ್ಲರೊಡನೆ ಹೊಂದಿಕೊಂಡು ಹೋಗುವಂತಹ ಸ್ವಭಾವ ಇವರದ್ದಾಗಿರುತ್ತದೆ.ಜೀವನದಲ್ಲಿ ಎಂತಹದೇ ಕಷ್ಟ ಎದುರಾದರೂ ಅದನ್ನು ಗೆಲ್ಲುವ ಸಾಮರ್ಥ್ಯ ಇವರಲ್ಲಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಧನಸ್ಸು ರಾಶಿ:ಈ ರಾಶಿಯವರು ಮನುಷ್ಯತ್ವ ಗುಣವನ್ನು ಹೊಂದಿರುತ್ತಾರೆ.ಇವರ ನಯ ವಿನಯತೆ ಸ್ವಭಾವದಿಂದ ಪ್ರಶಂಸೆ ದೊರೆಯುತ್ತದೆ.ಇನ್ನೂ ಕ್ಲಿಷ್ಟವಾದ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ.ಅನಾವಶ್ಯಕವಾದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಮೀನ ರಾಶಿ:ಈ ರಾಶಿಯವರು ಬಹಳ ಮುದ್ದು ಮತ್ತು ಮೃದು ಸ್ವಭಾವದವರು ಆಗಿರುತ್ತಾರೆ ಏಕೆಂದರೆ ಇವರ ಮನಸ್ಸು ಪ್ರಶಾಂತತೆಯಿಂದ ಕೂಡಿರುತ್ತದೆ ಹಾಗಾಗಿ ಮತ್ತೊಬ್ಬ ವ್ಯಕ್ತಿಗೆ ಎಂದೂ ಸಹ ನೋವುಂಟು ಮಾಡುವುದಿಲ್ಲ.ಇವರಿಗೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸೂಕ್ಷ್ಮವಾಗಿ ವಿಚಾರ ಮಾಡಿ ಬಗೆಹರಿಸಿಕೊಳ್ಳುತ್ತಾರೆ.

ಮಿಥುನ ರಾಶಿ:ಈ ರಾಶಿಯವರು ಅದೃಷ್ಟವಂತರು.ಎಲ್ಲರೊಂದಿಗೂ ಸ್ನೇಹ ಮನೋಭಾವದಿಂದ ಇರುತ್ತಾರೆ.ಇನ್ನು ಇವರು ಹಾಸ್ಯ ಪ್ರಕೃತಿಯನ್ನು ಹೊಂದಿರುತ್ತಾರೆ.ಈ ಮೇಲೆ ತಿಳಿಸಿರುವ 5 ರಾಶಿಗಳು ಬಹಳ ಅದೃಷ್ಟವಂತ ರಾಶಿಗಳು ಏಕೆಂದರೆ ಎಲ್ಲರೊಂದಿಗೂ ಸ್ನೇಹ ಮನೋಭಾವದಿಂದ ಎಲ್ಲರನ್ನು ಹೊಂದಿಕೊಳ್ಳುವ ಗುಣ ಇವರದ್ದಾಗಿರುತ್ತದೆ.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882