Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

 

   ದಾವಣಗೆರೆ; ಗ್ರಾಮೀಣ ಉಪವಿಭಾಗ ವ್ಯಾಪ್ತಿಯ 66/11ಕೆವಿ ಕುಕ್ಕವಾಡ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 21 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್  ವ್ಯತ್ಯಯವಾಗಲಿದೆ

ಕುಕ್ಕವಾಡ66/11ಕೆವಿ ಫೀಡರ್ ವ್ಯಾಪ್ತಿಯ ಯರವ್ವನಾಗ್ತಿಹಳ್ಳಿ, ಹೊನ್ನಮರಡಿ, ಗಿರಿಯಾಪುರ, ಕಲ್ಕೆರೆ, ಕೈದಾಳೆ, ಹದಡಿ, ಬಟ್ಲಕಟ್ಟೆ, ಹೊಸನಾಯ್ಕನಹಳ್ಳಿ, ಕುಕ್ಕವಾಡ, ನಾಗರಸನಹಳ್ಳಿ, ಕೊಳೇನಹಳ್ಳಿ, ಬಲ್ಲೂರು, ಶೀರಗಾನಹಳ್ಳಿ, ಮತ್ತಿ, ಜಡಗನಹಳ್ಳಿ, ಗೋಣೀವಾಡ, ಹೂವಿನಮಡು, ಆಂಜನೇಯ ನಗರ, ತಿಮ್ಮಾಪುರ ಕ್ಯಾಂಪ್, ಕೋಲ್ಕುಂಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್  ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.