ಕೋಮುವಾದಿಗಳಿಂದ ದೇಶ ಉಳಿಸಿ: ಸಿದ್ದರಾಮಯ್ಯ
![](https://suddimane.com/wp-content/uploads/2023/09/WhatsApp-Image-2023-09-08-at-9.18.56-AM.jpeg)
ಬೆಂಗಳೂರು: ಕೋಮುವಾದಿಗಳ ಕೈಯಿಂದ ದೇಶವನ್ನು ಉಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಭಾರತವೊಂದು ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿ ಅನೇಕ ಧರ್ಮ, ಜಾತಿಗಳು ಒಳಗೊಂಡಿದ್ದು, ಜಾತ್ಯತೀತ ಮನಸ್ಸುಳ್ಳವರು ನಮ್ಮ ಸಂವಿಧಾನವನ್ನು ರಕ್ಷಿಸಬೇಕು ಎಂದಿದ್ದಾರೆ.
ಬಿಜೆಪಿಗರು ಅಲ್ಪ ಮಾನವರಾಗಿದ್ದಾರೆ. ಕಾಂಗ್ರೆಸ್ ಯಾವತ್ತಿಗೂ ಸಂವಿಧಾನ ಉಳಿಸಿಕೊಂಡು ಬರುತ್ತಿದೆ. ಆದರೆ, ಅದನ್ನು RSS ಮತ್ತು ಹಿಂದೂ ಸಭಾದವರು ವಿರೋಧಿಸಿರುವುದು ನಾವು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.