Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಂಬೆಹಣ್ಣಿನ ದೀಪವನ್ನು ಯಾರು ಹಚ್ಚಬೇಕು ಯಾವ ಸಮಯದಲ್ಲಿ ಹಚ್ಚಬೇಕು ದೀಪ ಹಚ್ಚುವುದರಿಂದ ಏನು ಲಾಭ ಗೊತ್ತೇ.. !

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಂಬೆಹಣ್ಣಿನ ದೀಪವನ್ನು ಹಚ್ಚಿ ಪೂಜೆ ಮಾಡುವುದರಿಂದ ಹಲವು ಪರಿಹಾರಗಳನ್ನು ಕಾಣಬಹುದು.ಮನೆಯಲ್ಲಿ ಅಶಾಂತಿ,ಆರ್ಥಿಕ ನಷ್ಟ, ಮಾಡುವಂಥ ಕೆಲಸದಲ್ಲಿ ಯಶಸ್ಸು, ಲಾಭ ಇಲ್ಲದೆ ಇರುವುದು, ಶತ್ರುಗಳ ಕಾಟ , ಮನೆಯ ವಾಸ್ತು ಸಮಸ್ಯೆ ,ಮನೆಯಲ್ಲಿ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದರೆ , ಹೀಗೆ ಹಲವು ಸಮಸ್ಯೆಗಳು ಕಾಡುತ್ತಿದ್ದರೆ, ಮನೆಯಲ್ಲಿ ನಿಂಬೆಹಣ್ಣಿನ ದೀಪ ಹಚ್ಚಿ ದುರ್ಗಾದೇವಿಯನ್ನು ಪೂಜಿಸುವುದರಿಂದ ಸಕಲ ಕಷ್ಟ ಸಮಸ್ಯೆಗಳು ನಿವಾರಣೆಯಾಗುವುದು. ನಿಂಬೆಹಣ್ಣಿನ ದೀಪವನ್ನು ಯಾವ ದೇವರುಗಳಿಗೆ ಹಚ್ಚುವುದು ಒಳ್ಳೆಯದು ಗೊತ್ತಾ ? , ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕಾದೇವಿ ,ಚೌಡೇಶ್ವರಿ, ಮಾರಿಯಮ್ಮ, ದುರ್ಗಾದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.

ದೇವತೆಗಳ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5 .೦೦ ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ ಹನ್ನೊಂದರಿಂದ ಹನ್ನೆರಡು ಮೂವತ್ತರವರೆಗೆ ಹಚ್ಚ ಬಹುದು . ನಿಂಬೆ ದೀಪವನ್ನು ಮಂಗಳವಾರ ಕ್ಕಿಂತ ಶುಕ್ರವಾರ ಹಚ್ಚುವುದು ಒಳ್ಳೆಯದು ಏಕೆಂದರೆ ಶುಕ್ರವಾರದ ದೀಪವು ಸತ್ವ ಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗುತ್ತದೆ. ನಿಂಬೆಹಣ್ಣಿನ ದೀಪವನ್ನು ಹಚ್ಚಿದ ನಂತರ ದೇವಿಗೆ ಅಷ್ಟೋತ್ತರ ಮತ್ತು ಪೂಜೆಯನ್ನು ಮಾಡಿಸಬೇಕು, ಮಹಿಳೆಯರು ಪೂಜೆಯ ನಂತರ ಅಲ್ಲಿಗೆ ಬಂದಂತಹ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಟ್ಟು ನಮಸ್ಕಾರ ಮಾಡಿ ಆಶೀರ್ವಾದ ಪಡೆಯಬೇಕು .

 

ಸಮಸ್ಯೆ ಬಂದಿರುವವರು ಈ ದೀಪವನ್ನು ಹಚ್ಚಬೇಕು . ಒಂದು ವೇಳೆ ಅವರು ಇಲ್ಲದೆ ಇದ್ದರೂ ಮನೆಯಲ್ಲಿನ ಜನರು ಯಾರು ಬೇಕಾದರೂ ಹಚ್ಚಬಹುದು, ಆದ್ರೆ ಒಂದೇ ಮನೆಯ ಇಬ್ಬರು ಹೆಂಗಸರು ಈ ದೀಪವನ್ನು ಹಚ್ಚಬಾರದು . ನಿಂಬೆ ದೀಪವನ್ನು ಆರೋಗ್ಯ ಸರಿಯಿಲ್ಲದಿದ್ದಾಗ ಹಾಗೂ ಮೈಲಿಗೆ ಆಗಿರುವಂತಹ ಸಂದರ್ಭದಲ್ಲಿ ಹಚ್ಚಬಾರದು, ಅಷ್ಟೇ ಅಲ್ಲದೆ ಮಕ್ಕಳ ಹುಟ್ಟುಹಬ್ಬದಂದು ಮದುವೆಯಾದ ದಿನದಂದು ಈ ದೀಪವನ್ನು ಹಚ್ಚುವುದು ಒಳ್ಳೆಯದಲ್ಲ .

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882