Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ಇಷ್ಟ ಪಟ್ಟಂತವರು ನಿಮ್ಮಂತೆ ಮನಸ್ಸು ಪರಿವರ್ತನೆಯಾಗಿ ವಶ ವಾಗಲು ಸರಳ ತಾಂತ್ರಿಕ ತಂತ್ರ ಮಾಡಿ ಸಾಕು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗಂಡ ಹೆಂಡತಿ ಪ್ರೀತಿ ಪ್ರೇಮದ ವಿಚಾರದಲ್ಲಿ ಮೋಸಗಳು ಆಗುವುದು ಸರ್ವೇಸಾಮಾನ್ಯ ನಾವು ಇಷ್ಟ ಪಟ್ಟುವರು ನಮ್ಮನ್ನು ಇಷ್ಟಪಡದೆ ಬೇರೆಯವರನ್ನ ಇಷ್ಟಪಡುತ್ತಾ ಇರುತ್ತಾರೆ ಈ ರೀತಿಯ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಉಂಟಾಗುತ್ತದೆ. ಆ ರೀತಿಯ ಸಮಸ್ಯೆಗಳು ದೂರವಾಗಬೇಕು ಎಂದರೆ ಈ ತಂತ್ರವನ್ನು ಬಳಸುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ಗಂಡ ಹೆಂಡತಿ ಪ್ರೀತಿಯಲ್ಲಿ ಮೋಸಗಳು ಉಂಟಾಗುವುದು ಈ ರೀತಿಯ ಸಮಸ್ಯೆಗಳು ಬರುವುದನ್ನು ಗಮನಿಸಬಹುದಾಗಿದೆ.

 

ನೀವು ಪೂಜಾ ಸಾಮಗ್ರಿಗಳು ಸಿಗುವ ಸ್ಥಳದಲ್ಲಿ ಈ ಕಪ್ಪು ಅರಿಶಿನ ಎಂಬುದು ಸಿಗುತ್ತದೆ ಮೂರು ಕಪ್ಪು ಅರಿಶಿಣದಿಂದಾಗಿ ಈ ತಂತ್ರವನ್ನು ಮಾಡಬಹುದು. ನೀವು ಯಾರನ್ನ ಇಷ್ಟಪಡುತ್ತಿದ್ದೀರಾ ಅವರ ಹೆಸರನ್ನ ಹೇಳಿ ಕಪ್ಪು ಅರಿಶಿನದ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ಇದನ್ನ ಅಮಾವಾಸ್ಯೆ ಸಮಯದಲ್ಲಿ ರಾತ್ರಿ ವೇಳೆ ಮಾಡಬೇಕು. ನೀವು ಯಾರನ್ನು ಇಷ್ಟಪಡುತ್ತಿದ್ದೀರಾ ಅವರ ಹೆಸರನ್ನ ಹೇಳಿ ಇದನ್ನ ಅಮಾವಾಸ್ಯೆ ಸಮಯದಲ್ಲಿ ಮಾಡಬೇಕು. ನೀವು ಇದನ್ನ ಅರಿಶಿನ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ಅಮಾವಾಸ್ಯೆಯ ದಿನ ನೀವು ಯಾರನ್ನು ಎಷ್ಟು ಇಷ್ಟಪಡುತ್ತಿದ್ದೀರ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅವರ ಹೆಸರನ್ನು 11 ಬಾರಿ ಹೇಳಬೇಕು.ಅವರ ಹೆಸರನ್ನ ಹೇಳಿ ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂಬುದನ್ನು ಸೇರಿಸಿಕೊಳ್ಳಬೇಕು. ಅರಿಶಿಣ ಕೊಂಬನ ಬಲಗೈಯಲ್ಲಿ ಇಟ್ಟುಕೊಂಡು ಓಂ ಕ್ರೀಮ್ ಪಾರ್ಟ್ ಸ್ವಾಹ ಎನ್ನುವ ಮಂತ್ರವನ್ನು ಪಟನೆ ಮಾಡಬೇಕು ಈ ಮಂತ್ರವನ್ನು 108 ಬಾರಿ ಪಟನೆ ಮಾಡಬೇಕು. ಆ ಅರಿಶಿಣ ಕೊಂಬನ್ನ ಬಿಳಿ ದಾರದಲ್ಲಿ ಕಟ್ಟಿ ಇಡಬೇಕು. ಈ ರೀತಿ ಮಾಡಿದ ನಂತರ ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಿ ಮಧ್ಯಾಹ್ನದ ಸಮಯದಲ್ಲಿ ಹರಿಯುತ್ತಿರುವ ನದಿಯ ನೀರಿನಲ್ಲಿ ಹಾಕಬೇಕು

ಈ ರೀತಿ ಮಾಡಿದ್ದೆ ಆದರೆ ಗಂಡ ಹೆಂಡತಿಯ ನಡುವಿನ ಸಂಬಂಧ ಸುಖಮಯವಾಗುತ್ತದೆ ಮತ್ತು ಪ್ರೀತಿ ಪ್ರೇಮದ ವಿಚಾರದಲ್ಲಿ ಜಯವನ್ನು ಪಡೆದುಕೊಳ್ಳಬಹುದು. ನೀವು ಇಷ್ಟಪಟ್ಟು ನಿಮ್ಮ ಜೊತೆ ಇರುತ್ತಾರೆ ಮತ್ತು ಮದುವೆ ಮಾತುಕತೆಗಳು ಕೂಡ ಒಪ್ಪಿಕೊಳ್ಳುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ದೂರವಾಗುತ್ತದೆ ಹೋಗುತ್ತದೆ ಈ ರೀತಿಯ ಪರಿಹಾರವನ್ನ ಮಾಡುವುದರಿಂದ ಖಂಡಿತವಾಗಿಯೂ ಅವರನ್ನು ನೀವು ಒಲಿಸಿಕೊಳ್ಳಲು ಸಾಧ್ಯ

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882