Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ವಾಟ್ಸಪ್ ಬಳಕೆದಾರರೆ ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್..!!

 

ಬೆಂಗಳೂರು: ವಾಟ್ಸಪ್ ಬಳಕೆದಾರರಿಗೆ ಕಂಪನಿ ಗುಡ್ ನ್ಯೂಸ್ ನೀಡಿದೆ. ವಾಟ್ಸಪ್ ಕಂಪನಿಯು ಇದೀಗ ಆಪ್ ನಲ್ಲಿ ಶಾಪಿಂಗ್ ಮಾಡುವುದು, ರೈಲ್ವೆ ಟಿಕೆಟ್ ಮುಂಗಡ ಬುಕ್ಕಿಂಗ್, ಫುಡ್ ಆರ್ಡರ್, ಹಣ ವರ್ಗಾವಣೆ ಸೇರಿದಂತೆ ಇತರೆ ಸವಲತ್ತುಗಳನ್ನು ಪರಿಚಯಿಸಿದೆ.

ಹಣ ಪಾವತಿಗಾಗಿ ದೇಶದಲ್ಲಿ ರೇಜರ್ ಪೇ & ಪೇಯು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಬಿಸಿನೆಸ್ ಮೆಸೇಜಿಂಗ್ ಹಾಗೂ ವ್ಯಾಟ್ಸಪ್ ಚಾನೆಲ್ ಪ್ರಾರಂಭಿಸಿದೆ. ಈ ಹೊಸ ಫೀಚರ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆ ಹೇಳಿದೆ.