Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಡಿತರ ಚೀಟಿ ತಿದ್ದುಪಡಿಗೆ . ಸೆ.10ರವರೆಗೆ ಮಾತ್ರ ಅವಕಾಶ!

 

ಬೆಂಗಳೂರು: ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆ ಮಾಡುವ ವಿಚಾರವಾಗಿ ಸರ್ಕಾರ ಸೆ. 10ರವರೆಗೆ ಕಾಲಾವಕಾಶ ನೀಡಿದೆ.

ಈಗಾಗಲೇ ಮಾಹಿತಿ ನೀಡಿದ ಹಾಗೆ ಸೆ.1ರಿಂದ 10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದೆ. ಹಾಗಾಗಿ ಅರ್ಹರು ಶೀಘ್ರವೇ ಸೇವೆ ಪಡೆದುಕೊಂಡು ಹೆಸರು ಅಥವಾ ಇನ್ನಿತರೆ ತಿದ್ದುಪಡಿ ಮಾಡಿಸಬಹುದೆಂದು ತಿಳಿಸಿದೆ. ಬಳಿಕ ನ್ಯಾಯಬೆಲೆ ಅಂಗಡಿಗೆ ತೆರಳಿ ಬೇಗನೆ ಇ-ಕೆವೈಸಿ ಮಾಡಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ.