ಪೌರಾಣಿಕ ಪಾತ್ರಗಳಿಗೆ ಅಪ್ರತಿಮ ಚಿತ್ರಣಗಳಿಂದ ಜೀವ ತುಂಬಿದ್ದ ಕಲಾವಿದ ನಂಬೂದರಿ ನಿಧನ

ಕ್ಯಾಲಿಕಟ್: ಮಲಯಾಳಂ ಸಾಹಿತ್ಯದಲ್ಲಿನ ಹಲವು ಪೌರಾಣಿಕ ಪಾತ್ರಗಳಿಗೆ ತಮ್ಮ ಅಪ್ರತಿಮ ಚಿತ್ರಣಗಳಿಂದ ಜೀವ ತುಂಬಿದ್ದ ಕಲಾವಿದ ನಂಬೂದರಿ ಎಂದೇ ಖ್ಯಾತರಾಗಿದ್ದ ಕೆ.ಎಂ. ವಾಸುದೇವನ್ ನಂಬೂದರಿ ಶುಕ್ರವಾರ ನಸುಕಿನಲ್ಲಿ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್‌ನಲ್ಲಿ ನಿಧನರಾದರು. ತನ್ನ ವಿಶಿಷ್ಟ ಮೂರು ಆಯಾಮದ ರೇಖಾಚಿತ್ರಗಳ ಮೂಲಕ ಕೇರಳದಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆಯ ಸುವರ್ಣ ಯುಗಕ್ಕೆ ಸ್ಫೂರ್ತಿ ನೀಡಿದ 97 ವರ್ಷದ ಕಲಾವಿದ ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಮಧ್ಯರಾತ್ರಿ 12.21 ಕ್ಕೆ ಕೊನೆಯುಸಿರೆಳೆದರು. ಸೆಪ್ಟೆಂಬರ್ 13, … Continue reading ಪೌರಾಣಿಕ ಪಾತ್ರಗಳಿಗೆ ಅಪ್ರತಿಮ ಚಿತ್ರಣಗಳಿಂದ ಜೀವ ತುಂಬಿದ್ದ ಕಲಾವಿದ ನಂಬೂದರಿ ನಿಧನ