Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಂಗಳೂರು ವಿಮಾನ ನಿಲ್ದಾಣ – 17 ಕಾಳಿಂಗ ಸರ್ಪ ಸೇರಿದಂತೆ 55 ಜೀವಂತ ಹೆಬ್ಬಾವು ಸ್ಮಗ್ಲಿಂಗ್….!!

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜೀವಂತವಾಗಿರುವ 17 ಕಾಳಿಂಗ ಸರ್ಪ 55 ಹೆಬ್ಬಾವು ಸೇರಿದಂತೆ 78 ಪ್ರಾಣಿಗಳನ್ನು ಕಳ್ಳ ಸಾಗಾಣಿಗೆಯನ್ನು ಪತ್ತೆ ಹಚ್ಚಿದ್ದಾರೆ.

ಬ್ಯಾಕಾಂಕ್ ನಿಂದ ಎರ್ ಏಶಿಯಾ ವಿಮಾನದಲ್ಲಿ ಬಂದ್ ಬ್ಯಾಗೇಜ್ ನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಗ್ ಗಳಲ್ಲಿ 17 ಕಾಳಿಂಗ ಸರ್ಪ 55 ಬಾಲ್ ಹೆಬ್ಬಾವು, 6 ಮಂಗಗಳು ಇದ್ದವು, ಅದರಲ್ಲಿ ಮಂಗಗಳು ಸಾವನಪ್ಪಿದ್ದು, ಮತ್ತೆ ಉಳಿದ ಪ್ರಾಣಿಗಳು ಜೀವಂತ ಇದ್ದವು.