Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮನೆಯಲ್ಲಿ ಗಂಡ ಹೆಂಡತಿ ಜಗಳ ಕಿರಿಕಿರಿ ಉಂಟಾಗುತ್ತ ಇದ್ದರೆ ಈ ತಂತ್ರವನ್ನು ಮಾಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಪದೇ ಪದೇ ಗಂಡ ಹೆಂಡತಿ ಜಗಳ ಅಥವಾ ಸಮೃದ್ಧಿಗಳು  ಇಲ್ಲದೆ ಇರುವುದು, ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನ ಬಿಟ್ಟು ಹೋಗುವ ಹಾಗೆ ಮಾಡುವುದು ದಿನ ಜಗಳಗಳು ಉಂಟಾಗುತ್ತಿದ್ದರೆ ಈ ತಂತ್ರವನ್ನು ಮಾಡಬೇಕು. ಗಂಡ ಪರಸ್ತ್ರೀ ಯ ಸಹವಾಸವನ್ನ ಮಾಡಿದರೆ, ನಿಮ್ಮ ಮನೆಯಲ್ಲಿ ಜಗಳಗಳು ಅಥವಾ ನಿಮ್ಮ ಮಕ್ಕಳು ಮಾತು ಕೇಳದೆ ಇರುವುದು ಈ ರೀತಿಯ ಪರಿಸ್ಥಿತಿಗಳು ಬಂದರೂ ಕೂಡ ಈ ತಂತ್ರವನ್ನು ಮಾಡಬಹುದಾಗಿದೆ.

ಈ ತಂತ್ರವನ್ನು ಮಾಡುವುದರಿಂದ ಸಾಕಷ್ಟು ರೀತಿಯ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಅರಿಶಿಣದ ಮೂಲಕ ತಂತ್ರವನ್ನು ಮಾಡಬಹುದಾಗಿದೆ ಆ ತಂತ್ರ ಯಾವುದು ಎಂದರೆ, ಅರಿಶಿಣದಿಂದ ನಿಮ್ಮ ಗಂಡ ಅಥವಾ ಹೆಂಡತಿಯನ್ನು ಸಂಪೂರ್ಣವಾಗಿ ಆಕರ್ಷಣೆ ಮಾಡಿ ವಶ ಮಾಡಿಕೊಳ್ಳಲು ಸಾಧ್ಯ. ಅರಿಶಿಣಕ್ಕೆ ಸ್ವಲ್ಪ ನೀರನ್ನ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಒಂದು ಬಿಳಿಯ ಹಾಳೆಯ ಮೇಲೆ ನಿಮಗೆ ಏನು ಸಂಕಷ್ಟ ಇದೆ ಯಾಕೆ ಈ ರೀತಿಯ ತಂತ್ರವನ್ನ ಮಾಡುತ್ತಿದ್ದೀರಾ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗಂಡ ಹೆಂಡತಿಯ ಜಗಳ ಆಗಿರಬಹುದು ಯಾವುದೇ ಆಗಿದ್ದರೂ ಕೂಡ ಅದರ ಮೇಲೆ ಬರೆದು ಸಂಪೂರ್ಣವಾಗಿ ಅದನ್ನ ಸುಟ್ಟು ಹಾಕಬೇಕು. ಏನು ಸಮಸ್ಯೆ ಉಂಟಾಗುತ್ತದೆ ಅದನ್ನ ಬಿಳಿ ಹಾಳೆಯ ಮೇಲೆ ಬರೆಯಬೇಕು. ಅಗ್ನಿಸ್ಪರ್ಶ ಮಾಡಿದ ನಂತರ ಅಗ್ನಿಸ್ಪರ್ಶ ಮಾಡಿದ ನಂತರ ಬಂದಂತಹ ಬೂದಿಯನ್ನ ಅವರ ಬಟ್ಟೆ ಅಥವಾ ಅವರಿಗೆ ಯಾವುದಾದರೂ ಅವರು ಬಳಸುವಂತಹ ವಸ್ತುಗಳಿಗೆ ಆ ಬೂದಿಯನ್ನು ಹಚ್ಚಬೇಕು. ಈ ರೀತಿ ಮಾಡುವುದರಿಂದ ಸಂಪೂರ್ಣವಾಗಿ ಅವರನ್ನ ವಶೀಕರಣ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಅವರಲ್ಲಿ ಉಂಟಾಗಿರುವ ಸಮಸ್ಯೆ ಆಗಿರಬಹುದು ಅಥವಾ ಗಂಡ ಹೆಂಡತಿ ಜಗಳ ಕಿರಿಕಿರಿಗಳು ಅಥವಾ ಏನಾದರೂ ತುಂಬಾ ತೊಂದರೆಗಳನ್ನು ನೀಡುತ್ತಾ ಇದ್ದರೆ ಅವುಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಈ ತಂತ್ರ ತುಂಬಾ ಉಪಯುಕ್ತವಾಗಿದೆ. ಇದನ್ನ ನೀವು ಒಂದು ಬಾರಿ ಮಾಡಿ ನೋಡಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಲು ಸಾಧ್ಯವಾಗದೆ. ಈ ತಂತ್ರದಿಂದ ಒಳ್ಳೆಯ ಬದಲಾವಣೆಯನ್ನು ಕಾಣುತ್ತೀರಿ. ಮನೆಯಲ್ಲಿರುವಂತಹ ಗಂಡ ಹೆಂಡತಿ ಯಾವುದೇ ರೀತಿಯ ಸಮಸ್ಯೆ ಆಗಿದ್ದರೂ ಕೂಡ ಅವುಗಳು ದೂರವಾಗಲು ಸಾಧ್ಯ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882