Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

-ಮೆಡ್ಲೇರಿ ಶಿವಲಿಂಗ ಅವರ ವಚನ .!

 

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: :

ಬೆಲೆಯಿಲ್ಲದ ರತ್ನವ ಬೇಹಾರಿಸಿ ಕೊಂಬುವರಾರನು ಕಾಣೆ.

ಎಲೆ ಮಹಾಪ್ರಭುವೆ ನೀನೆ ಮಹಾರತ್ನವು.

ವ್ಯವಹಾರಿಯು ಬಸವಣ್ಣನು.

ಹೇಮವ ಒರೆಗಲ್ಲಿನಲ್ಲಿ ಒರೆದೊರೆದು, [ನೋಳ್ಪವ]

ಬಸವಣ್ಣ ನೀನೊಬ್ಬನಲ್ಲದೆ ಮತ್ತಾರನು ಕಾಣೆಕರಸ್ಥಳದ ಇಷ್ಟಲಿಂಗೇಶ್ವರಾ.

 

-ಮೆಡ್ಲೇರಿ ಶಿವಲಿಂಗ