Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗಂಡ ಹೆಂಡತಿ ಜಗಳ ಮನೆಯಲ್ಲಿ ನಿತ್ಯ ಕಲಹ ಮೂರೇ ದಿನದಲ್ಲಿ ಪರಿಹಾರ….!!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸ್ನೇಹಿತರೆ ಗಂಡ ಹೆಂಡತಿಯ ನಡುವೆ ಬಹಳಷ್ಟು ಸಮಸ್ಯೆಗಳು ಕಾಡುತ್ತಿದ್ದರೆ ಒಂದು ಸಮಯದಲ್ಲಿ ಚೆನ್ನಾಗಿದ್ದು ಮತ್ತೊಂದು ವೇಳೆಯಲ್ಲಿ ಜಗಳವನ್ನು ಆಡುತ್ತಿದ್ದರೆ ನಿಮ್ಮ ಪತಿ ಅಥವಾ ಪತ್ನಿ ಮಾತನ್ನು ಕೇಳದಿದ್ದರೆ ಇಲ್ಲಿದೆ ಒಂದು ಸುಲಭವಾದಂತಹ ಪರಿಹಾರ ಜ್ಯೋತಿಷ್ಯ ಶಾಸ್ತ್ರದಲ್ಲಿ ಪತ್ನಿ ಹಾಗೂ ಪತಿಯ ನಡುವೆ ನಡೆಯುವಂತಹ ಕಲಹಗಳಿಗೆ ಯಾವ ರೀತಿಯಾಗಿ ಶಾಸ್ತ್ರೋಕ್ತವಾಗಿ ಆಗುವಂತಹ ಪರಿಹಾರಗಳಿವೆ ಎಂಬುದನ್ನು ಈ ದಿನ ಸುಲಭ ಮಾರ್ಗದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ

ಸ್ನೇಹಿತರೆ ಪದ್ಮಿನಿ ಜಾತಿಯ ಸ್ತ್ರೀಯು ಶಶಕ ಜಾತಿಯ ಪುರುಷನನ್ನು ವಿವಾಹವಾಗಬೇಕು, ಅದರಂತೆ ಚಿತಿನಿ ಜಾತಿಯ ಸ್ತ್ರೀಯರು ಮೃಗ ರಾಶಿಯ ಪುರುಷನಿಂದಲೂ, ಶಂಕಿನಿ ಜಾತಿಯ ಸ್ತ್ರೀಯ ವೃಷಭ ರಾಶಿಯ ಪುರುಷನನ್ನು, ಹಸ್ತಿನಿ ಜಾತೀಯ ಸ್ತ್ರೀಯ ಅಶ್ವ ಜಾತಿಯ ಪುರುಷನ ಮದುವೆಯಾದರೆ ಬಹಳಷ್ಟು ಸಂತೋಷವಾಗಿರುತ್ತಾರೆ ಅದರಂತೆ ಆಯಾ ಜಾತಿ ಅವರು ಕೂಡ ಆಯಾ ಪುರುಷನಿಗೆ ಯಾವ ಜಾತಿ ಹೊಂದುತ್ತದೆ ಆಯಾ ಸ್ತ್ರೀಗೆ ಯಾವ ಜಾತಿಯ ಪುರುಷನನ್ನು ಹೊಂದುತ್ತದೆ ಎಂದು ಶೋಧಿಸಿ ಲಗ್ನವನ್ನು ಮಾಡಬೇಕು ಗಣಕೂಟಗಳು ಬದಲಾಗದೆ ಹೋದರು

ಒಬ್ಬ ವ್ಯಕ್ತಿಯ ಜಾತಕ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ ಒಬ್ಬ ವ್ಯಕ್ತಿಯ ಜಾತಕವನ್ನು ಪ್ರತಿ ವರ್ಷ ಕೂಡ ಪರಿಶೀಲಿಸಬೇಕು ಹಾಗೂ ಜಾತಕದಲ್ಲಿ ಇರುವಂತಹ ದೋಷಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬೇಕು ಇದಕ್ಕೆ ಪರಿಹಾರವೇನೆಂದರೆ ಒಂದು ಶುಕ್ರವಾರದ ದಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಅರ್ಚನೆಯನ್ನು ಸಲ್ಲಿಸಬೇಕು ಹಾಗೂ ಆ ಅರ್ಚನೆಯ ಕುಂಕುಮವನ್ನು ಪ್ರತಿದಿನ ಗಂಡ ಹಾಗೂ ಹೆಂಡತಿ ಇಬ್ಬರು ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಉಳಿಯುತ್ತದೆ

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882