Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣೆ ಬಂದಾಗ ರಾಮ-ಧರ್ಮ ವಿಚಾರ.! ಸಚಿವ ತಿಮ್ಮಾಪುರ

 

ಸಿಂಧನೂರು; ಮಂಡ್ಯದಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿ ಸಿಂಧನೂರಿನಲ್ಲಿ ಸಚಿವ ತಿಮ್ಮಾಪುರ ಹೇಳಿಕೆ ನೀಡಿದ್ದಾರೆ.

ಚುನಾವಣೆ ಬಂದಾಗ ಬಿಜೆಪಿಯವರಿಗೆ ರಾಮ, ಧರ್ಮ ವಿಚಾರಗಳು ನೆನಪಾಗುತ್ತಿದೆ ಎಂದು ಟೀಕಿಸಿದ್ದಾರೆ. ಇನ್ನು ಚುನಾವಣೆ ವರ್ಷದಲ್ಲಿ ಗಲಭೆ ಮಾಡುವುದೇ ಅವರ ಕೆಲಸವಾಗಿದೆ.

ರಾಷ್ಟ್ರ ಧ್ವಜಕ್ಕೆ ಅಗೌರವ ಆದರೆ ನಾವು ಸಹಿಸಲ್ಲ ಎಂದು ಸಚಿವರ ಹೇಳಿದ್ದಾರೆ. ಇನ್ನು ಬಿಜೆಪಿಯವರ ಉದ್ಯೋಗವೇ ಗಲಭೆ ಮಾಡುವುದು ಎಂದು ಖಾರವಾಗಿ ಟೀಕಿಸಿದ್ದಾರೆ.