Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಾಂತ್ರಿಕ ಶಕ್ತಿ ಇರುವ ಲವಂಗಗಳಿಂದ ಇಷ್ಟಪಟ್ಟಂತ ಸ್ತ್ರೀ ಪುರುಷರನ್ನು ಸಾತ್ವಿಕವಾಗಿ ವಶೀಕರಣ ಮಾಡಬಹುದು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಿಂದ ಏನಾದರೂ ದೂರವಾಗಿದ್ದರೆ ಅಥವಾ ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನ ಇಷ್ಟ ಪಡಬೇಕೆಂದರೆ ಅದು ಯಾವುದೇ ವ್ಯಕ್ತಿ ಆಗಿರಲಿ ಪುರುಷ ಆಗಿರಲಿ ಯುವಕ ಯುವತಿ ಮಹಿಳೆ ಯಾರೇ ಆಗಿದ್ದರು ಕೂಡ ಅವರು ಕೂಡ ನಿಮ್ಮನ್ನ ಇಷ್ಟ ಪಡಬೇಕು ಎಂದರೆ ಈ ಮಂತ್ರದ ಮೂಲಕ ಈ ತಂತ್ರವನ್ನು ಮಾಡಿ ಇದು ತುಂಬಾ ಶಕ್ತಿಶಾಲಿಯಾದಂತಹ ತಂತ್ರವಾಗಿದೆ.

ಯಾವುದೇ ವ್ಯಕ್ತಿಯಾಗಿದ್ದರು ಎಲ್ಲೇ ಇರಲಿ ಹೇಗೆ ಇರಲಿ, ಅವರು ನಿಮ್ಮ ಜೊತೆಯಲ್ಲೇ ಇರಬೇಕು ಎಂದರೆ ಈ ಶಕ್ತಿಶಾಲಿ ತಂತ್ರವನ್ನು ಮಾಡಿ. ಈ ತಂತ್ರವನ್ನು ನೀವು ಸುಖ ಸುಮ್ಮನೆ ಮಾಡಲು ಹೋಗಬೇಡಿ ನಿಮ್ಮ ಪ್ರೀತಿ ನಿಜವಾಗಿದ್ದರೆ ಅಥವಾ ನೀವು ಆ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಅಂದುಕೊಂಡಿದ್ದರೆ ಮಾತ್ರ ಈ ತಂತ್ರವನ್ನು ಮಾಡುವುದು ಮುಖ್ಯ. ಒಂದೇ ಒಂದು ಲವಂಗದಿಂದ ನೀವು ಇಷ್ಟ ಪಟ್ಟ ವ್ಯಕ್ತಿಯನ್ನು ನಿಮ್ಮ ಹತ್ತಿರ ಬರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಲವಂಗವನ್ನು ತೆಗೆದುಕೊಂಡು ಪ್ರಶಾಂತವಾದ ಜಾಗದಲ್ಲಿ ಉತ್ತರಭಿಮುಖವಾಗಿ ಕುಳಿತುಕೊಳ್ಳಬೇಕು. ಬಾಯಲ್ಲಿ ಲವಂಗವನ್ನು ಇಟ್ಟುಕೊಳ್ಳಬೇಕು, ಬಾಯಿಯಲ್ಲಿ ಇಟ್ಟುಕೊಂಡ ನಂತರ ಒಂದು ಶಕ್ತಿಶಾಲಿಯಾದ ಮಂತ್ರ ಇದೆ, ಆ ಮಂತ್ರವನ್ನು ನೀವು ಪಟನೆ ಮಾಡಬೇಕು. ಆ ಮಂತ್ರವನ್ನು ನೀವು 11 ಬಾರಿ ಪಠಣೆ ಮಾಡಬೇಕು, ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಆ ಮಂತ್ರ ಪಠಿಸಬೇಕು. ಪ್ರಶಾಂತವಾದ ಜಾಗದಲ್ಲಿ ಕುಳಿತುಕೊಂಡು ಈ ಮಂತ್ರವನ್ನು ನೀವು ಪಠಿಸಬೇಕು,

ಆ ಮಂತ್ರ ಯಾವುದು ಎಂದರೆ  ಓಂ ಕಾಮೆ ಕಾಮೆ ಫಟ್ ಸ್ವಾಹ. ಬಾಯಲ್ಲಿ ಲವಂಗವನ್ನು ಇಟ್ಟುಕೊಂಡಿದೆ ಈ ಮಂತ್ರವನ್ನು 11 ಬಾರಿ ಪಟನೆ ಮಾಡಬೇಕು. ನಂತರ ಈ ಮಂತ್ರವನ್ನು ಪಟನೆಯನ್ನು ಮಾಡಿದ ನಂತರ ಬಾಯಲ್ಲಿರುವ ಲವಂಗವನ್ನು ತೆಗೆದು ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಬೇಕು. ಆ ಲವಂಗವನ್ನು ತೆಂಗಿನ ಮರಕ್ಕೆ ಕಟ್ಟಬೇಕು. ಈ ರೀತಿ ಕಟ್ಟಿ ಬಂದ ನಂತರವೇ ಕೆಲವೇ ಕ್ಷಣದಲ್ಲಿ ನೀವು ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರು ಸಂಪೂರ್ಣವಾಗಿ ವಶವಾಗುತ್ತಾರೆ. ಎಂದಿಗೂ ಕೂಡ ನಿಮ್ಮನ್ನ ಬಿಟ್ಟು ಹೋಗುವುದಿಲ್ಲ ಸದಾ ನಿಮ್ಮ ಜೊತೆಯಲ್ಲೇ ಇರಲು ಸಾಧ್ಯವಾಗುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882