Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟ ಪ್ರಕಾಶ್ ರೈಗೆ ಇಡಿ ನೋಟಿಸ್‌ .!

 

ಚೆನ್ನೈ: ಖ್ಯಾತ ನಟ ಪ್ರಕಾಶ್ ರೈಗೆ ಜಾರಿ ನಿರ್ದೇಶನಾಲಯವು ಇಂದು ನೋಟಿಸ್‌ ನೀಡಿದ್ದು, ಚೆನ್ನೈ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರಿಯ ಹಲವು ಶಾಖೆಗಳ ಮೇಲೆ ನ.20ರಂದು ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ನಗದು & ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು.

ಜ್ಯುವೆಲ್ಲರಿ ರಾಯಭಾರಿ ಪ್ರಕಾಶ್ ರೈ ಅವರ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ದಾಖಲೆಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಹೇಳಲಾಗಿದೆ.