Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೆನೆಸಿಟ್ಟ ಬಾದಾಮಿ ಬೀಜ ತಿಂದರೆ ಆರೋಗ್ಯದಲ್ಲಾಗುತ್ತದೆ ಇಷ್ಟೊಂದು ಬದಲಾವಣೆ..!

ಪ್ರತಿದಿನ ನಾಲ್ಕೇ ನಾಲ್ಕು ನೆನೆಸಿಟ್ಟ ಬಾದಾಮಿ ಬೀಜ ತಿನ್ನುವುದರಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಲ್ಲೂ ಪಡೆಯಬಹುದಾಗಿದೆ ಅವು ಯಾವೆಂದರೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ .

ಚೈತನ್ಯವನ್ನು ಹೆಚ್ಚಿಸುತ್ತದೆ ಹೃದಯಕ್ಕೆ ಒಳ್ಳೆಯದು ತೂಕ ಇಳಿಸಲು ನೆರವಾಗುತ್ತದೆ ಹಾಗೂ ತ್ವಚೆಯ ಆರೋಗ್ಯ ಉತ್ತಮಗೊಳಿಸುತ್ತದೆ, ವೃದ್ಧಾಪ್ಯವನ್ನು ದೂರವಾಗಿಸುತ್ತದೆ .

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಹುಟ್ಟಿನಿಂದ ಬರುವ ಊನಗಳಿಂದ ಪಡೆಯಬಹುದು ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.