Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಳ್ತಂಗಡಿಯಲ್ಲಿರುವ ಪಟಾಕಿ ದುರಂತ ಮೂವರು ಸಾವು.!

 

ಬೆಳ್ತಂಗಡಿ:’ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿರುವ ಪಟಾಕಿ ಕಂಪನಿಯೊಂದರಲ್ಲಿ ‘ಭಾನುವಾರ’ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ವರ್ಗೀಸ್ (62), ಸ್ವಾಮಿ (60) ಮತ್ತು ಚೇತನ್ (24) ಎಂದು ಗುರುತಿಸಲಾಗಿದೆ.