Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆ ಬಿಲ್ ಬಾಕಿ ಮನ್ನಾ .!: ಸಿಎಂ ಸಿದ್ದರಾಮಯ್ಯ ಘೋಷಣೆ!

 

ಬೆಂಗಳೂರು: ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ ಈ ಹಿಂದೆ ಇದ್ದ 40 ಯೂನಿಟ್‌ಗಳ ಮಿತಿಯನ್ನು ಗೃಹಜ್ಯೋತಿ ಯೋಜನೆ ಬಳಿಕ ಈ ಯೋಜನೆಗಳಿಗೆ 58 ಯೂನಿಟ್‌ವರಗೆ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಟ್ವಿಟ್ ಮಾಡಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳಡಿ 7389 ಕೋಟಿ ಬಿಲ್ ಬಾಕಿ ಇರುವುದರಿಂದ ಈ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸಲು ತೊಂದರೆ ಆಗುತ್ತಿತ್ತು. ಇದೀಗ ಬಡಕುಟುಂಬಗಳ ಬಾಕಿ ಮೊತ್ತವನ್ನು ಮನ್ನಾ ಮಾಡಲಾಗಿದೆಂದು ಸಿಎಂ ತಿಳಿಸಿದ್ದಾರೆ.