Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೂತ್ರ ಬಂದಾಗ ಅಯ್ಯೂ ಇನ್ನು ಸ್ವಲ್ಪತ್ತು  ತಡೆದುಕೊಂಡ್ರೆ ಇದೇ ಆಗುತ್ತೆ.!

 

ಅನೇಕ ಜನರು ಹೊರಗೆ ಹೋಗುವಾಗ ಅಥವಾ ತಮ್ಮ ನಿತ್ಯದ ಚಟುವಟಿಕೆಗಳ ಸಮಯದಲ್ಲಿ ಮೂತ್ರವನ್ನು ಹೆಚ್ಚು ಹೊತ್ತು ತಡೆಹಿಡಿಯುತ್ತಾರೆ.

ಆದರೆ, ಇದರಿಂದ ಮುಂದೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಹೌದು ಮನುಷ್ಯನ ಮೂತ್ರಕೋಶದಲ್ಲಿ 2 ಕಪ್ ನೀರನ್ನು ಹಿಡಿದಿಟ್ಟುಕೊಳ್ಳುವಷ್ಟು ಮಾತ್ರ ಜಾಗವಿದೆ.

ಆದ್ದರಿಂದ, ಮೂತ್ರ ಕಟ್ಟಿಕೊಂಡರೆ ಹೊಟ್ಟೆ ನೋವು, ಕಿಡ್ನಿ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಮೂತ್ರ ಕಟ್ಟಿಕೊಳ್ಳದೆ ತಕ್ಷಣ ಮೂತ್ರ ವಿಸರ್ಜನೆಯನ್ನು ಒಳ್ಳಯದಂತೆ.1