Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯಾವುದೇ ಅಡೆತಡೆ ಇಲ್ಲದೆ ಪ್ರೇಮ ವಿವಾಹಕ್ಕೆ ಈ ಸರಳ ತಂತ್ರ ಮಾಡಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸ್ನೇಹಿತರೆ ಇವತ್ತಿನ ನಮ್ಮ ಕಾರ್ಯಕ್ರಮಕ್ಕೆಲ್ಲರಿಗೂ ಸ್ವಾಗತ ಸ್ನೇಹಿತರೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸರಿ ತಪ್ಪುಗಳು ಕಷ್ಟ ಸುಖಗಳು ಎಳು ಬೀಳುಗಳನ್ನು ಕಾಣುತ್ತಲೆ ಇರುತ್ತಾರೆ ನೋಡುತ್ತಲೇ ಇರುತ್ತಾರೆ ಇನ್ನು ಕೆಲವರು ಅನೇಕ ರೀತಿಯಾದ ಪ್ರಯತ್ನಗಳಲ್ಲಿ ಸಫಲ ಕಾಣದೆ ವಿಫಲರಾಗುತ್ತಾರೆ ಈ ಸಫಲ ಕಾಣಲು ಮತ್ತು ವಿಫಲರಾಗಲು ಅನೇಕ ಕಾರಣಗಳು ಇರಬಹುದು ಆದರೆ ಸಫಲತೆ ಕಾಣುವುದು ತುಂಬಾ ಮುಖ್ಯವಾಗಿರುತ್ತದೆ ಅದರಲ್ಲಿ

 

ಪ್ರಮುಖವಾದದ್ದು ಇತ್ತೀಚಿನ ದಿನಗಳಲ್ಲಿ ಪ್ರೇಮಾ ವಿವಾಹ ಈ ಪ್ರೇಮ ವಿವಾಹದಲ್ಲಿ ಪ್ರೇಮ ವೈಫಲ್ಯವು ಆಗಬಹುದು ಅಥವಾ ಸಫಲವು ಆಗಬಹುದು ನಾವು ತಿಳಿದಿರುವ ಹಾಗೆ ಎಲ್ಲಾ ವ್ಯಕ್ತಿಗಳು ಪ್ರೀತಿಯನ್ನು ಮಾಡುತ್ತಾರೆ ತಮ್ಮ ಪ್ರೀತಿ ಜಯವಾಗಬೇಕು ಅನ್ನುವ ಆಸೆ ಇರುತ್ತದೆ ಜಯವಾಗುವುದು ಎಂದರೆ ಅದು ಪ್ರೇಮ ವಿವಾಹದಲ್ಲಿ ಮಾತ್ರ ಈ ರೀತಿ ಪ್ರೇಮ ವಿವಾಹ ಆಗಬೇಕು ಯಾವುದೇ ವಿಜ್ಞೆಗಳು ಬಾರದೆ ಇರುವ ಹಾಗೆ ಮನೆಯಲ್ಲಿ ಮತ್ತು ಅವರ ಒಪ್ಪಿಗೆಯನ್ನು ಪಡೆದು ಪ್ರೇಮ ವಿವಾಹ ಚೆನ್ನಾಗಿ ನೆರವೇರಬೇಕು ಮತ್ತು ವೈವಾಹಿಕ ಜೀವನವು ಸಹ ಚೆನ್ನಾಗಿರಬೇಕು ಅಂದರೆ ನಾನು ತಿಳಿಸುವ ಕೆಲವೊಂದು ವಿಶೇಷ ತಂತ್ರಗಳನ್ನು ನೀವು ಮನೆಯಲ್ಲಿ ಮಾಡಿ ಸ್ನೇಹಿತರೆ ಖಂಡಿತವಾಗಿಯೂ ನೀವು ಅಂದುಕೊಂಡ ವ್ಯಕ್ತಿಗಳ ಜೊತೆಯಲ್ಲಿ ಪ್ರೀತಿಸಿದಂತಹ ವ್ಯಕ್ತಿಗಳ ಜೊತೆಯಲ್ಲಿ ನಿಮ್ಮ ಪ್ರೇಮ ವಿವಾಹ ಖಂಡಿತ ನೆರವೇರುತ್ತದೆ ಅದೇನು ತಿಳಿಸಿಕೊಡುತ್ತೇವೆ ಖಂಡಿತವಾಗಿಯೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಪರಿಹಾರಕ್ಕಾಗಿ ಈ ಮಾಹಿತಿ ಓದಿ. ಒಂದು ಮಂತ್ರವನ್ನು ಪ್ರತಿನಿತ್ಯ ಮನೆಯಲ್ಲಿ ಪಠಿಸುತ್ತ ಬರಬೇಕು. ಈ ಮಂತ್ರ ಯಾವುದು ಎಂದು ಹೇಳುವುದಾದರೆ ಓಂ ನಮೋ ಲಕ್ಷ್ಮಿ ನಾರಾಯಣ ನಮಹ ಅಂದರೆ ಈ ಮಂತ್ರ ಅಷ್ಟು ಶಕ್ತಿಶಾಲಿಯಾದ ಮಂತ್ರ .ಈ ಮಂತ್ರವನ್ನು ಜಪಿಸಿ ನಂತರ ದೇವರ ಮುಂದೆ ಲಕ್ಷ್ಮಿ ನಾರಾಯಣ ಮಂತ್ರವನ್ನು ಸಂಕಲ್ಪ ಮಾಡಬೇಕು ಯಾವ ರೀತಿ ಎಂದರೆ ನೀವು ದೇವರ ಮುಂದೆ ನಿಂತುಕೊಂಡು ಅಂದರೆ ನೀವು ಮತ್ತು ನಿಮ್ಮ ಪ್ರೀತಿಸಿದ ವ್ಯಕ್ತಿ ಜೊತೆ ಇರಬೇಕು

 

ತುಂಬಾ ಒಳ್ಳೆಯದು ಇಬ್ಬರು ಒಟ್ಟಿಗೆ ನಿಂತು ನಮ್ಮ ಪ್ರೀತಿ ಸಫಲವಾಗಬೇಕು ಅಂದರೆ ನಿಮ್ಮಿಬ್ಬರ ಆಶೀರ್ವಾದ ನಮ್ಮ ಮೇಲೆ ಇರಬೇಕು ನಮ್ಮ ಪ್ರೀತಿ ಪ್ರೇಮ ಪವಿತ್ರವಾದದ್ದು ನಮ್ಮದು ಪ್ರೇಮ ವಿವಾಹ ಆಗಲಿ ಇಲ್ಲದೆ ಯಾವುದೇ ತೊಂದರೆಗಳು ಇಲ್ಲದೆ ಈ ಕಾರ್ಯಕ್ರಮ ನಡೆಯಬೇಕು ಒಂದು ಶುಭ ಕಾರ್ಯದಲ್ಲಿ ನಡೆಯಬೇಕು ಎಂದು ದೇವರನ್ನು ಬೇಡಿಕೊಳ್ಳಬೇಕು ಮತ್ತು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಅಕ್ಷತೆ ಕಾಳು ಒಬ್ಬರ ತಲೆ ಮೇಲೆ ಒಬ್ಬರು ಹಾಕಿಕೊಂಡು ದೇವರನ್ನು ನಮಸ್ಕಾರ ಮಾಡಬೇಕು ಸ್ನೇಹಿತರೆ ಈ ರೀತಿ ನೀವು ಮಾಡುವುದರಿಂದ ಆರು ತಿಂಗಳಲ್ಲಿ ನಿಮ್ಮ ಪ್ರೇಮ ವಿವಾಹ ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882