Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲಕ್ಷ್ಮಿ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ಕೊಟ್ಟು ಬರುತ್ತಾಳೆ ಮನೆಯ ಸುತ್ತ ಗೂಬೆ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ನೋಡಿದರೆ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701

ನಿಮ್ಮಮನೆಯಲ್ಲಿ ಪಾರಿವಾಳ ಅಲ್ಲದೆ ಬೇರೆ ಯಾವುದೇ ಪಕ್ಷಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದರೆ ಕಪ್ಪು ಇರುವೆಗಳ ಹಿಂಡು ಕಂಡುಬಂದರೆ. 5.ಯಾರಾದರೂ ಕಬ್ಬುತಂದರೆ ಅಥವಾ ಕಬ್ಬು ತಿನ್ನಲು ನಿಮಗೆ ಅನಿಸಿದರೆ

ಹಸಿರು ಬಣ್ಣದ ವಸ್ತುಗಳು ನಮ್ಮ ಸುತ್ತಮುತ್ತ ಕಾಣಿಸಿಕೊಂಡರೆ ಶಂಖದ ಧ್ವನಿ ಕೇಳಿಸಿದರು ಲಕ್ಷ್ಮಿ ದೇವಿ ಆಗಮನ ಆಗುತ್ತದೆ ಎಂದರ್ಥ. ಶುಕ್ರವಾರದ ದಿನ ಯಾರಾದರೂ ಮನೆಗೆ ಹೂಗಳನ್ನು ತಂದು ಕೊಟ್ಟರೆ ಅದು ಅತ್ಯಂತ ಶುಭ ಸುದ್ದಿ

ಮನೆ ಮುಂದೆ ಹಾಕಿದ ತುಳಸಿ ಗಿಡ ಅಚ್ಚಹಸುರಾಗಿ ಬೆಳೆದರೆ ಆ ಮನೆಯು ಕೂಡ ತುಳಸಿ ಗಿಡದ ಹಾಗೆ ಅಭಿವೃದ್ಧಿಯಾಗುತ್ತದೆ. ಮನೆಯಲ್ಲಿ ಆಕಸ್ಮಿಕವಾಗಿ ಹಲ್ಲಿಗಳು ಕಾಣಿಸಿಕೊಂಡರೆ ಶುಭ ಅದರಲ್ಲೂ ಮನೆಯ ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಕಾಣಿಸಿಕೊಂಡರೆ ಶುಭ ಸಂಕೇತ ಹಣದ ಆಗಮನ ಆಗುತ್ತದೆ ಎನ್ನುವುದರ ಸೂಚನೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಮನೆಯಲ್ಲಿ ಜರಿಯು ಕಾಣಿಸಿದರೆ ಖಂಡಿತವಾಗಿ ಅದು ತಾಯಿ ಲಕ್ಷ್ಮಿ ದೇವಿಯ ಆಗಮನದ ಸೂಚನೆ. ಪೂಜೆ ಮಾಡುವ ಸಮಯದಲ್ಲಿ ದೇವರ ಮೇಲಿರುವ ಪುಷ್ಪಗಳು ಬಲಭಾಗದಲ್ಲಿ ಬಿದ್ದರೆ ಶುಭದ ಸಂಕೇತ.

ಗೋಮಾತೆಯು ಪದೇಪದೇ ಮನೆಯ ಮುಂದೆ ಕಾಣಿಸಿಕೊಂಡರೆ ಶುಭ ಸಂಕೇತ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ. ಯಾರಾದರೂ ನಿಮಗೆ ಸಿಹಿ ಪದಾರ್ಥಗಳನ್ನು ಕೊಟ್ಟರೆ ಅದು ಜೀವನದಲ್ಲಿ ಒಳ್ಳೆಯ ದಿನಗಳು ಬರುವುದರ ಸಂಕೇತ.

ಕೋತಿ ಮನೆಯ ಒಳಗೆ ನಡೆದು ಮನೆಯಲ್ಲಿರುವ ಆಹಾರ ಸೇವಿಸಿದರೆ ಶುಭ ಸೂಚನೆ. ಪೊರಕೆ,ಹಲ್ಲಿ, ಗೂಬೆ,ನಕ್ಷತ್ರ, ಹೂ, ಹೊಸ್ತಿಲು, ಹಾಲು,ಹಸು ಇವುಗಳು ಕನಸಿನಲ್ಲಿ ಕಾಣಿಸಿದರೆ ಸದ್ಯದಲ್ಲೇ ಧನ ಪ್ರಾಪ್ತಿಯಾಗುತ್ತದೆ.

ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಒಳ್ಳೆಯ ಕನಸು ಕಂಡರೆ ಅದು ಒಳ್ಳೆಯ ಸಮಯ ಬರುವ ಸೂಚನೆ. ಪ್ರತಿದಿನಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾದರೆ ಅದು ಶುಭದ ಸೂಚನೆ.

 

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882