Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

— -ವೀರಸಂಗಯ್ಯ ಅವರ ವಚನ …!

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನಯ್ಯ ? ಸನ್ನಹಿತರಲ್ಲ.

ಮಬ್ಬುಗಾವಳ ಗವಿದಂತೆ

ಮೋರೆಗೆ ಮೋರೆ ತಾಕು ತಾಕು

ಇಬ್ಬರ ವಿಶ್ವಾಸ ಇಕ್ಕುರೋಗವಾಯಿತ್ತು .

ನಿಬ್ಬಣದ ಮನೆಯಲ್ಲಿ ನೀ ಕದ್ದೆ ತಾ ಕದ್ದೆಯೆಂದು

ಕೊಂಡಾಡಿದಂತೆ,

ಕಬ್ಬ ಕಡಿದು ಗಾಣವಂ ಆಡಿಸಿ

ಕಾವಲಿಯೊಳು ಸುಟ್ಟರೆ ಸಿಹಿ ಬಿಟ್ಟೀತೆ ?

ಹುಬ್ಬ ಹಾಕುತ ಹಿರೆ ಒಡೆಯರಿಗಿದಿರಾಗಿ ಒಡೆಯರು

ಕಬ್ಬು ಕಟ್ಟಿಗೆಗೆ ಆ ಗುಣವಿತ್ತು ಗುರುಶಿಷ್ಯರಿಗೆಯಿಲ್ಲ

ತುಬ್ಬನಿಕ್ಕಿ ತೆಗೆದಾರು ಇಬ್ಬರ ಕಳಂಕವ

ಇನ್ನೊಬ್ಬನೆ ಗುರು ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.

 

-ವೀರಸಂಗಯ್ಯ