Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶುಗರ್ ಪ್ರಾಬ್ಲಂ ..! ಹಾಗಾದ್ರೆ ಇದೊಂದು ಟ್ರೈ ಮಾಡ್ರಲ.!

 

ಬೆಂಗಳೂರು: ಮಧುಮೇಹ ಸಮಸ್ಯೆ ಇರುವವರು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ದೇಹದಲ್ಲಿ ಸಕ್ಕರೆ ಅಂಶಗಳನ್ನು ಕಡಿಮೆ ಮಾಡಲು ಬೆಂಡೆಕಾಯಿ ನೀರು ಅತ್ಯುತ್ತಮ ಪರಿಹಾರ ಎಂದು ತಜ್ಞರು ಹೇಳುತ್ತಾರೆ. !

ರಾತ್ರಿ ಬೆಂಡೆಕಾಯಿಯನ್ನು ತುಂಡು ಮಾಡಿ ನೀರಿರುವ ಪಾತ್ರೆಗೆ ಹಾಕಬೇಕು. ಬೆಳಗ್ಗೆ ಆ ನೀರನ್ನು ಕುಡಿದರೆ ಪೌಷ್ಟಿಕಾಂಶ, ಮಧುಮೇಹ ನಿರೋಧಕ ಅಂಶಗಳು ಸಿಗುತ್ತವೆ. ಬೆಂಡೆಕಾಯಿ ಕಡಿಮೆ ಸೆಮಿಕ್ ಇಂಡೆಕ್ಸ್ ಹೊಂದಿದ್ದು, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.