Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಯಾವುದು ಅದೃಷ್ಟ ಸಂಖ್ಯೆ ಮತ್ತು ನಾಲ್ಕು ಬಂದರೆ ದುರದೃಷ್ಟ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಂದು ರಾಶಿಯವರೂ ತಮ್ಮದೇ ಆದ ಅದೃಷ್ಟದ ಸಂಖ್ಯೆಯನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಯೂ ತಮ್ಮದೇ ಆದ ವೈಬ್ರೇಷನ್‌ ಹೊಂದಿರುತ್ತವೆ. ಅದಕ್ಕೆ ಅನುಗುಣವಾಗಿಯೇ ವ್ಯಕ್ತಿಯೊಬ್ಬನ ಆಸೆ, ಆಕಾಂಕ್ಷೆ, ನಡೆ, ನುಡಿ, ಸ್ವಭಾವ, ಔದ್ಯೋಗಿಕ ಉನ್ನತಿ, ಕೌಟುಂಬಿಕ ಸೌಖ್ಯ ನಿರ್ಧರಿತವಾಗುತ್ತವೆ.

ಮೇಷ : ಮೇಷ ರಾಶಿಯ ಅಧಿಪತಿ ಕುಜ. ಇವರು ಸಾಹಸಮಯಿಗಳು, ಅಷ್ಟೇ ಚೈತನ್ಯಶೀಲರು. ಇವರ ಅದೃಷ್ಟದ ಸಂಖ್ಯೆ 6, 18, 41, 77 ಮತ್ತು 83. ಈ ಸಂಖ್ಯೆಗಳು ಇವರಿಗೆ ಶುಭವನ್ನು ತರುತ್ತವೆ.

ವೃಷಭ : ಪ್ರೇಮಮಯಿಗಳು, ಪ್ರಣಯಿಗಳು, ಖಚಿತ ನಿರ್ಣಯಗಳನ್ನು ಸುಲಭವಾಗಿ ತೆಗೆದುಕೊಳ್ಳ ಬಲ್ಲವರು. 5, 35, 50, 57 ಮತ್ತು 82 ಅದೃಷ್ಟದ ಸಂಖ್ಯೆಗಳು.

ಮಿಥುನ : ಉತ್ಸಾಹಿಗಳು. ಬುಧ ಇವರ ಅಧಿಪತಿ. ಅಧ್ಯಾತ್ಮ ವಿಕಸನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಅದೃಷ್ಟದ ಸಂಖ್ಯೆ 1, 10, 18, 35 ಮತ್ತು 86.

ಕಟಕ : ಸೂಕ್ಷ್ಮ ಮನಸ್ಥಿತಿಯುಳ್ಳವರು. ಬದುಕಿನ ಸೂಕ್ಷ್ಮತೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದ್ಭುತ ಕಲ್ಪನಾಶಕ್ತಿವುಳ್ಳವರು. ಸೂರ್ಯ ಇವರ ಅಧಿಪತಿ. ಅದೃಷ್ಟ ಸಂಖ್ಯೆ 1, 21, 24, 58 ಮತ್ತು 66.

ಸಿಂಹ : ನಿಷ್ಠಾವಂತರು, ಪ್ರಾಮಾಣಿಕರು ಹಾಗೂ ಚೈತನ್ಯಶೀಲ ಉದ್ದಿಮೆದಾರರು. ಸೂರ್ಯ ಇವರ ಅಧಿಪತಿ. ಅದೃಷ್ಟದ ಸಂಖ್ಯೆ 6, 24, 39, 59 ಮತ್ತು 83.

ಕನ್ಯಾ : ಭೂತತ್ತ್ವ ರಾಶಿಯವರು. ಬುಧನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸ್ನೇಹಮಯಿಗಳು, ಎಲ್ಲರೊಡನೆ ಬೆರೆಯುವ ಸ್ವಭಾವದವರಾಗಿರುತ್ತಾರೆ. ಆದರೆ ಅಷ್ಟೇ ಭಾವನಾತ್ಮಕ ಜೀವಿಗಳು. ಅದೃಷ್ಟದ ಸಂಖ್ಯೆ : 16, 29, 79, 80 ಮತ್ತು 90.

ತುಲಾ : ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಗುಣವುಳ್ಳವರು. ಸಹಜವಾಗಿಯೇ ಎಲ್ಲರೊಡನೆ ಬೆರೆಯುತ್ತಾರೆ. ಆಕರ್ಷಕ ಗುಣವನ್ನು ಹೊಂದಿರುತ್ತಾರೆ. ಅದೃಷ್ಟದ ಸಂಖ್ಯೆ 7, 20, 55, 77 ಮತ್ತು 86.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ವೃಶ್ಚಿಕ : ಮಂಗಳ ಮತ್ತು ಪ್ಲೂಟೋ ಪ್ರಭಾವಕ್ಕೆ ಹೆಚ್ಚು ಒಳಗಾಗಿರುತ್ತಾರೆ. ವೃಶ್ಚಿಕ ರಾಶಿಯವರ ನಡೆ ತುಂಬಾ ರಹಸ್ಯವಾದದ್ದು. ಇವರ ನಡೆಯನ್ನು ಪತ್ತೆ ಹಚ್ಚುವುದು ಕಷ್ಟ. ಸದಾ ಸರ್ವದಾ ಸ್ವತಂತ್ರವಾಗಿ ಬದುಕಬೇಕೆಂದು ಬಯಸುತ್ತಾರೆ. ಅದೃಷ್ಟದ ಸಂಖ್ಯೆಗಳು 27, 29, 45, 53 ಮತ್ತು 89

ಧನು : ಸಾಹಸವಂತರು, ದೃಢ ನಿರ್ಧಾರವನ್ನು ಹೊಂದಿರುತ್ತಾರೆ. ಅದೃಷ್ಟದ ಸಂಖ್ಯೆ 6, 16, 23, 60 ಮತ್ತು 81.

ಮಕರ : ಶನಿ ಇವರ ಅಧಿಪತಿ. ಇಟ್ಟ ಗುರಿಯನ್ನು ಪಟ್ಟು ಬಿಡದೇ ಸಾಧಿಸುವ ಛಲವಂತರು. ಕರುಣಾಶಾಲಿಗಳು, ಕೆಲವೊಮ್ಮೆ ಕಠೋರವಾದಿಗಳಂತೆ ಕಾಣುತ್ತಾರೆ. ಅದೃಷ್ಟದ ಸಂಖ್ಯೆ : 3, 21, 66, 83, 84.

ಕುಂಭ : ಸಹನಶೀಲರು, ಹೆಚ್ಚು ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ. ಸ್ನೇಹಮಯಿಗಳು. ಅದೃಷ್ಟದ ಸಂಖ್ಯೆ : 17, 40, 46, 61 ಮತ್ತು 76.

 

ಮೀನ : ನೆಪ್ಚೂನ್‌ ಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಸೂಕ್ಷ್ಮ ನಿಗಾವುಳ್ಳವರು, ಮೃದು ಭಾಷಿಗಳು. ಅದೃಷ್ಟದ ಸಂಖ್ಯೆ : 8, 10, 27, 56 ಮತ್ತು 69.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882