Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಚಿವ ರಾಜಣ್ಣರ ಹೊಸ ಬಾಂಬ್ .!

 

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ಒಳಗೆ ಜೆಡಿಎಸ್ ನ 2/3ರಷ್ಟು ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಬಿಜೆಪಿಯವರು ಆಪರೇಷನ್ ಕಮಲ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನಡೆಸಿದರೆ ನಾವೇನು ಸುಮ್ಮನೆ ಕುಳಿತುಕೊಳ್ಳುತ್ತೇವೆಯೇ?

ನಾವೂ ಆಪರೇಷನ್ ಹಸ್ತ ನಡೆಸುತ್ತೇವೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಬೇಸತ್ತಿರುವವರು ಕಾಂಗ್ರೆಸ್ ಸೇರುವುದು ಖಚಿತ, ಆದರೆ ಯಾರೆಲ್ಲಾ? ಎಂದು ಈಗಲೇ ಹೇಳಲ್ಲ ಎಂದಿದ್ದಾರೆ.