Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ .!ಇಂದೇ ಕೌಂಟಿಂಗ್..ಭಾರೀ ಕುತೂಹಲ

 

 

ದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕ್ರೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಮತ್ತು ತೆಲಂಗಾಣ.. ಹೀಗೆ ೪ ರಾಜ್ಯಗಳ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಆದರೆ, ಮಿಜೋರಾಂ ರಾಜ್ಯದ ಮತ ಎಣಿಕೆ ಪ್ರಕ್ರಿಯೆ ಮಾತ್ರ ನಾಳೆ ನಡೆಯಲಿದೆ.

ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಮಹಾ ಸಮರಕ್ಕೆ ಇದು ‘ಸೆಮಿಫೈನಲ್’ ಎಂದೇ ಪರಿಗಣಿತವಾಗಿರುವುದರಿಂದ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ.