Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಮಮಂದಿರಕ್ಕಾಗಿ ಕೇವಲ 8 ದಿನ ಕಾಯಿರಿ’ – ಕೇಸರಿ ಧ್ವಜದೊಂದಿಗೆ ಫೋಟೋ ಹಂಚಿಕೊಂಡ ಪಾಕ್ ಮಾಜಿ ಕ್ರಿಕೆಟಿಗ

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಕೇಸರಿ ಧ್ವಜದೊಂದಿಗೆ ಇರುವ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, “ನಮ್ಮ ದೊರೆ ಶ್ರೀರಾಮನ ಭವ್ಯ ಮಂದಿರ ಸಿದ್ಧವಾಗಿದೆ. ಇನ್ನು ಕೇವಲ 8 ದಿನಗಳ ಕಾಯುವಿಕೆ! ಜೈ ಜೈ ಶ್ರೀ ರಾಮ್ ಎಂದು ಹೇಳಿ” ಎಂದು ಡ್ಯಾನಿಶ್ ಕನೇರಿಯಾ ಬರೆದಿದ್ದಾರೆ. ವಿಶೇಷವೆಂದರೆ, ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ.