Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೀವು ರಾಮಲಲ್ಲಾ ದರ್ಶನಕ್ಕೆ ಹೋಗುತ್ತಿದ್ದೀರಾ? ಹಾಗಾದ್ರೆ.?

 

ಅಯೋಧ್ಯೆ: ಅಯೋಧ್ಯೆ ಟ್ರಸ್ಟ್‌ ಬಲರಾಮನ ಭಕ್ತರಿಗೆ ‘ಸುಗಮ ದರ್ಶನ’ ಸೌಲಭ್ಯವನ್ನು ಒದಗಿಸಿದೆ. ದರ್ಶನದ ಜೊತೆಗೆ ಆರತಿಗೆ ಪಾಸ್‌ ನೀಡಲಾಗುವುದು. ಇವು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುತ್ತವೆ.

ಸುಗಮ ದರ್ಶನ’ ಪಾಸ್‌ಗಳನ್ನು ಹೊಂದಿರುವವರು ಪ್ರತ್ಯೇಕ ಸರತಿ ಸಾಲಿನ ಮೂಲಕ ರಾಮ್ ಲಲ್ಲಾ ಅವರನ್ನು ಭೇಟಿ ಮಾಡುತ್ತಾರೆ. ಮೂರು ಬಾರಿ ಆರತಿ ಕಾರ್ಯಕ್ರಮ ನಡೆಯಲಿದೆ.. ‘ಸುಗಮ ದರ್ಶನ’ ಪ್ರತಿ 2 ಗಂಟೆಗೆ 6 ಸ್ಲಾಟ್‌ಗಳನ್ನು ಹೊಂದಿರುತ್ತದೆಯಂತೆ.!