Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಈ ಬಾರಿ ಮೈಲಾರ ಕಾರ್ಣಿಕ ನುಡಿ.. ಏನು ಅಂದ್ರೆ.?

 

ಹೂವಿನಹಡಗಲಿ: ಇದು ವಿಜಯನಗರ ಜಿಲ್ಲೆಯ ಪ್ರಸಿದ್ದ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ.

ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಮೇಲಿನಂತೆ ಕಾರ್ಣಿಕ ನುಡಿದಿದ್ದಾರೆ. ಈ ಕಾರ್ಣಿಕವನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ‘

ಈ ಸಲ ಉತ್ತಮ ಮಳೆ- ಬೆಳೆಯಾಗಿ ರೈತರ ಬಾಳು ಹಸನಾಗಲಿದೆ. ಬರಗಾಲ ಕಡಿಮೆಯಾಗಿ ಮಳೆ- ಬೆಳೆ ಚೆನ್ನಾಗಿ ಆಗಲಿದೆ. ರೈತರು ಸುಭಿಕ್ಷೆಯಿಂದ ಬದುಕು ನಿರ್ವಹಿಸಲಿದ್ದಾರೆ’ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ

.ಇತಿಹಾಸ ಪ್ರಸಿದ್ಧ 2024 ರ ಮೈಲಾರ ಕಾರ್ಣಿಕ “ಸಂಪಾಯಿತಲೇ ಪರಾಕ್”.!