Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಬಾಬ್‌, ಪಾನಿಪುರಿಯಲ್ಲಿ ಬಣ್ಣ ಬಳಸಿದರೆ 10ಲಕ್ಷ ದಂಡ

ಗೋಬಿ ಮಂಜೂರಿಯಲ್ಲಿ ವಿಷಕಾರಿ ಬಣ್ಣ ಬಳಸುತ್ತಿರುವುದು ದೃಢಪಟ್ಟಿದ್ದು ಇನ್ನುಮುಂದೆ ಬಣ್ಣ ಅಥವಾ ಕೆಮಿಕಲ್‌ ಬಳಸಿರುವುದು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

171 ಕಡೆಯ ಗೋಬಿ ಮಂಚೂರಿ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ 107ಸ್ಕಾಂಪಲ್‌ನಲ್ಲಿ ಕೃತಕ ಬಣ್ಣ ಕಂಡುಬಂದಿದೆ.

ಇನ್ನುಮುಂದೆ ಕಬಾಬ್‌, ಪಾನಿಪುರಿಯಲ್ಲಿಯೂ ಈ ರೀತಿಯ ಕೆಮಿಕಲ್‌, ಕಲರ್‌ ಮಿಕ್ಸ್‌ ಮಾಡುವ ಬಗ್ಗೆ ತಪಾಸಣೆ ಮಾಡಲಾಗುವುದು.

ಒಂದು ವೇಳೆ ಪತ್ತೆಯಾದರೆ 10ಲಕ್ಷರೂ. ದಂಡದ ಜತೆ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ