Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

RCB ಹೆಸರು ಬದಲಾವಣೆ ಸಾಧ್ಯತೆ: ಸುಳಿವು ಕೊಟ್ಟ ಶೆಟ್ರು

IPL  ಗೆ ಕೆಲವೇ ದಿನ ಇರುವಾಗ 8೦8ಕೋಣಗಳ ಜೊತೆ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ ಡೈಲಾಗ್‌ RCB  ಹೆಸರು ಬದಲಾವಣೆ ಸುಳಿವು ನೀಡಿದಂತಿದೆ.

RCB Unbox(ಕಾರ್ಯಕ್ರಮ ಮಾ19ರಂದು ನಿಗದಿಯಾಗಿದೆ. ರಿಷಬ್‌ ಈ ಪ್ರೋಮೊದಲ್ಲಿ 3ಕೋಣಗಳೊಂದಿಗೆ ಕಾಣಿಸಿಕೊಂಡಿದ್ದು ಅದರಲ್ಲಿ ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಳೂರ್ರು ಬರೆದಿರುತ್ತದೆ.

ರಿಷಬ್‌ ಬ್ಯಾಂಗಳೂರ್ರು ಹೆಸರಿನ ಕೋಣವನ್ನು ಇದು ಬೇಡ ಭಟ್ರೆ ತೆಗೆದುಕೊಂಡು ಹೋಗಿ ಎಂದು ಹೇಳಿ ಅರ್ಥ ಆಯ್ತಾ ಎನ್ನುತ್ತಾರೆ.ಇದನ್ನು ನೋಡುವಾಗ ರಾಯಲ್‌ ಚಾಲೆಂಜರ್ಸ್‌ ಮುಂದೆ ಬೆಂಗಳೂರು ಎಂದು ಬದಲಾಗುವ
ಸಾಧ್ಯತೆ ಕಂಡುಬಂದಿದೆ.