Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣ ಬಂದಿಲ್ವಾ..?

ಗೃಹಲಕ್ಷ್ಮಿ  ಹಣ ಬರದೇ ಇರಲು ಹಲವಾರು ಪ್ರಮುಖ ಕಾರಣಗಳಿವೆ. ಹೌದು, NPCI ಮ್ಯಾಪಿಂಗ್‌ ಆಗದೆ ಇರುವುದು, ಅರ್ಜಿ ಸಲ್ಲಿಕೆ ಸರಿಯಾಗಿ ಆಗದೆ ಇರುವುದು, e-KYC ಆಗದೆ ಇರುವುದು, ಆಧಾರ್‌ ಅಪ್ಡೇಟ್‌ ಆಗದೆ ಇರುವುದು.

ರೇಷನ್‌ ಕಾರ್ಡ್‌ ಆಧಾರ್‌ ಕಾರ್ಡ್‌ ಲಿಂಕ್‌ ಆಗದೆ ಇರುವುದು, ಬ್ಯಾಂಕ್‌ ಖಾತೆ ಆಕ್ಟಿವ್‌ ಆಗಿಲ್ಲದೆ ಇರುವುದು. ಇಂತಹ ಎಲ್ಲ ಸಮಸ್ಯೆಗಳಿಂದ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಜಮೆ ಆಗುತ್ತಿಲ್ಲ.