Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗ್ರಹಗಳ ಬಾದೆ ಕೆಟ್ಟ ದೃಷ್ಟಿ ಶತ್ರುವಿನ ಕಾಟದಿಂದ ಮುಕ್ತಿ ಹೊಂದಬೇಕೆಂದರೆ ಈ ಯಂತ್ರವನ್ನು ಧಾರಣೆ ಮಾಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ಮಾಟ ಮಂತ್ರದ ಪ್ರಯೋಗದಿಂದ ಕಷ್ಟಪಡುತ್ತಿದ್ದರೆ,ಗ್ರಹಗಳ ಬಾಧೆಯಿಂದ ನರಕವನ್ನು ಅನುಭವಿಸುತ್ತಿದ್ದರೆ ಮತ್ತು ಶತ್ರುಗಳ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದು ಶತ್ರುವಿನ ಕಾಟ ಹೆಚ್ಚಾಗಿದ್ದರೆ ನರಸಿಂಹ ಸ್ವಾಮಿಯ ಯಂತ್ರದಿಂದ ಈ ಮೇಲಿನ ಎಲ್ಲಾ ಕಷ್ಟಗಳು ದೂರವಾಗುವುದು ನಿಶ್ಚಿತ.

ನರಸಿಂಹ ಸ್ವಾಮಿಯ ಯಂತ್ರವನ್ನು ಮಾಡಿ ಧರಿಸಿಕೊಳ್ಳುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಾಟ,ಶತ್ರುಗಳ ಕಾಟ ದಿಂದ ಮುಕ್ತಿ ದೊರೆಯುತ್ತದೆ. ಮೊದಲಿಗೆ ಪಂಚಮೂಲಿಕೆಗಳನ್ನು ಯಂತ್ರದೊಳಗೆ ಹಾಕಬೇಕು. ಇದಾದ ನಂತರ ಅಮಾವಾಸ್ಯೆ ದಿನ ಅಥವಾ ಗ್ರಹಣದ ಸಮಯದಲ್ಲಿ ನೀರಿನಲ್ಲಿ ನಿಂತುಕೊಂಡು 108 ಬಾರಿ ಈ ಮಂತ್ರವನ್ನು ಜಪಿಸಬೇಕು.

ನೀರಿನಲ್ಲಿ ನಿಂತುಕೊಂಡು ಈ ಮಂತ್ರವನ್ನು ಜಪಿಸಿದ ನಂತರ ಕಳಶವನ್ನು ಸ್ಥಾಪನೆ ಮಾಡಬೇಕು ಆಗ ಮಂತ್ರವು ಸಿದ್ದಿಯಾಗುತ್ತದೆ. ಮಂತ್ರ ಸಿದ್ದಿಯಾದ ನಂತರ ಯಂತ್ರವನ್ನು ಧಾರಣೆ ಮಾಡುವುದರಿಂದ ಗ್ರಹಗಳ ದೋಷ, ಕೆಟ್ಟ ದೃಷ್ಟಿಗಳ ಕಾಟ, ಶತ್ರುಗಳ ಕಾಟ ಮತ್ತು ಮಾಟ ಮಂತ್ರದ ಪ್ರಯೋಗದಿಂದ ಮುಕ್ತಿಯನ್ನು ಹೊಂದಬಹುದು.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882