ಬಿಟ್ ಕಾಯಿನ್ ಹಗರಣ, BJP ನಾಯಕರಿಗೆ ಕಂಟಕ.!

 

ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿದ್ದು, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಹಿಂದಿನ BJP ಸರ್ಕಾರ ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿತ್ತು ಎಂದು ನಾವು ಪ್ರಸ್ತಾಪ ಮಾಡಿದ್ದೇವೆ. ಅವರು ತನಿಖೆ ಆರಂಭಿಸಿರಲಿಲ್ಲ.

ನಾವು ಬಂದೇಲೆ SIT ರಚಿಸಿ, ತನಿಖೆ ನಡೆಸುತ್ತಿದ್ದೇವೆ. ಈಗ ಟ್ರೇಲರ್ ಅಷ್ಟೇ, ತನಿಖೆ ಮುಂದುವರಿದಾಗ ಹಲವು ಬಿಜೆಪಿ ನಾಯಕರಿಗೆ ಕಂಟಕ ಎದುರಾಗಲಿದೆ ಎಂದು ಪರೋಕ್ಷವಾಗಿ ಹೇಳಿದರು

BJP ನಾಯಕರಿಗೆ ಕಂಟಕ.!ಬಿಟ್ ಕಾಯಿನ್ ಹಗರಣ
Comments (0)
Add Comment