ರಾಮ ನವಮಿಯಂದು ಇದನ್ನು ತಪ್ಪದೆ ಮಾಡಿ

ಇಂದು ದೇಶಾದ್ಯಂತ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಗವಾನ್‌ ರಾಮನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ.

ರಾಮ ನವಮಿಯಂದು ರಾಮ ರಕ್ಷಾ ಸ್ತೋತ್ರದ ಪಠಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ರಾಮ ನವಮಿಯಂದು ತುಳಸಿಯನ್ನು ಪೂಜಿಸಬೇಕು. ಇದರಿಂದ ಕುಟುಂಬದಲ್ಲಿ ಏಕತೆ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ರಾಮ ನವಮಿಯಂದು ಶ್ರೀರಾಮನಿಗೆ 7 ಧಾನ್ಯಗಳನ್ನು ಅರ್ಪಿಸಿ. ಇದರಿಂದ ನಿಮ್ಮ ಮನೆಯ ಸಂಪತ್ತು ಹೆಚ್ಚುತ್ತದೆ.

Comments (0)
Add Comment