ಸತ್ಯ ಮತ್ತು ನ್ಯಾಯಕ್ಕೆ ಜಯ ಸಿಕ್ಕಿದೆ : ಪ್ರಜ್ವಲ್ ರೇವಣ್ಣ ವಿರುದ್ಧ ದಾವೆ ಹೂಡಿದ್ದ ಎ ಮಂಜು

ಬೆಂಗಳೂರು: ಹಾಸನ‌ ಸಂಸದ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ವನ್ನ ಹೈಕೋರ್ಟ್ ಅನರ್ಹ‌ಮಾಡಿ ಆದೇಶಹೊರಡಿಸಿದೆ. ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾವೆ ಹೂಡಿದ್ದ ಅಂದಿನ ಹಾಸನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಲಿ ಜೆಡಿಎಸ್ ಶಾಸಕ ಇದು ಸತ್ಯಕ್ಕೆ ಸಿಕ್ಕ ಜಯ ಅಂತ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ರೇವಣ್ಣ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ ರಾಜಕೀಯ ದ್ವೇಷದಿಂದ ಅಂದು ನಾನು ದೂರು ದಾಖಲಿಸಿದ್ದೆ. ಇಂದು ಜೆಡಿಎಸ್ ನಲ್ಲೇ ಇದ್ದೇನೆ ಆದ್ರೆ ಇದು ಸತ್ಯಕ್ಕೆ ತಂದ ಜಯವಾಗಿದೆ. ಯಾರೇ ತಪ್ಪು ಮಾಡಿದ್ರು ಯಾರೇ ಕಾನೂನು ಹೋರಾಟ ಮಾಡಿದ್ರು ಈ ಜಯ ಸಿಕ್ತಿತ್ತು ಎಂದಿದ್ದಾರೆ.

Comments (0)
Add Comment