-ಅಮುಗಿದೇವಯ್ಯ  ಅವರ ವಚನ …!

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಹುಡಿ ಹತ್ತದ ಗಾಳಿಯಂತೆ,

ಕಾಡಿಗೆ ಹತ್ತದಾಲಿಯಂತೆ,

ನೆಯ್ ಹತ್ತದ ನಾಲಗೆಯಂತೆ,

ಮಂಗಳ ಮಣ್ಣ ಬೆರಸದಂತೆ,

ಸಿದ್ಧಸೋಮನಾಥಾ,ನಿಮ್ಮ ಶರಣನು ಸಕಲಸುಖಂಗಳ ಸುಖಿಸಿಯೂ ಬೇರಿಪ್ಪನು.

 

-ಅಮುಗಿದೇವಯ್ಯ

---ಅಮುಗಿದೇವಯ್ಯ  ಅವರ ವಚನ
Comments (0)
Add Comment