ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ದುಃಖ ದುಮ್ಮಾನ ದೂರವಾಗಲಿ ಕಾರ್ತಿಕ ಮಾಸದಲ್ಲಿ ಸಾತ್ವಿಕವಾದ ಈ ರೀತಿಯಾದ ದೀಪಾರಾದನೆ ಮಾಡಿ ಸಾಕು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕಾರ್ತಿಕ ಮಸಾದ ವಿಶೇಷವೇನು…? ಈ ಬಾರಿ ಕಾರ್ತಿಕ ಮಾಸ ಎಂದು ಪ್ರಾರಂಭವಾಗಿ ಎಂದು ಮುಕ್ತಯ ಆಗುತ್ತೆ…? ಜೊತೆಗೆ ಕಾರ್ತಿಕ ಮಾಸದಲ್ಲಿ ಯಾವೆಲ್ಲಾ ಆಚರಣೆಗಳನ್ನು ಮಾಡಬೇಕು ಹಾಗು ಈ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಬೆಳಗುವ ಒಂದು ದೀಪದ ಬಗ್ಗೆ ತಿಳಿಸಿಕೊಡುತ್ತೇವೆ…

ಕಾರ್ತಿಕ ಮಾಸದಲ್ಲಿ ಒಂದು ದಿನವಾದರೂ ಈ ದೀಪವನ್ನು ಬೆಳಗಿದರೆ ಅದರಿಂದ ಲಕ್ಷ್ಮಿ ಅನುಗ್ರಹ ಆಗುತ್ತದೆ. ದೀಪಾವಳಿ ಅಮಾವಾಸ್ಯೆ ಮಾರನೇ ದಿನ ಅಂದರೆ ಬಲಿ ಪಾಡ್ಯಮಿ ದಿನದಿಂದ ಈ ಕಾರ್ತಿಕ ಮಾಸವು ಪ್ರಾರಂಭವಾಗುತ್ತದೆ. ಈ ಬಾರಿ ನವೆಂಬರ್ 14ನೆ ತಾರೀಕಿನಿಂದ ಪ್ರಾರಂಭವಾಗಿ ಡಿಸೆಂಬರ್ 12ನೆ ತಾರೀಕಿನವರೆಗೂ ಕಾರ್ತಿಕ ಮಾಸ ಇರುತ್ತದೆ. ಈ ಕಾರ್ತಿಕ ಮಾಸವು ಅತ್ಯಂತ ಶಕ್ತಿಶಾಲಿಯಾದ ಮತ್ತೆ ಶ್ರೇಷ್ಠವಾದ ಮಾಸ.

ಕಾರ್ತಿಕ ಎಂದರೆ ಒಂದು ನಕ್ಷತ್ರದ ಹೆಸರು. ಈ ನಕ್ಷತ್ರವು ಈ ಡಿಸೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರ ಇರುತ್ತದೆ. ಹಾಗಾಗಿ ಈ ಮಾಸವನ್ನು ಕಾರ್ತಿಕ ಮಾಸ ಎಂದು ಕರೆಯುವುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕಾರ್ತಿಕ ಮಾಸದಲ್ಲಿ ಈಶ್ವರ ಅಧಿಪತಿ.ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಈಶ್ವರನ ಪೂಜೆಯನ್ನು ಮಾಡಲಾಗುತ್ತದೆ.ಕಾರ್ತಿಕ ಮಾಸದಲ್ಲಿ ರಾತ್ರಿ ಹೆಚ್ಚಾಗಿ ಇರುತ್ತದೆ ಮತ್ತು ರಾತ್ರಿ ಕಡಿಮೆ ಆಗಿರುತ್ತದೆ. ಹಾಗಾಗಿ ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗುವುದು. ಕಾರ್ತಿಕ ಮಾಸದಲ್ಲಿ ಮಾಡುವಂತಹ ವ್ರತಗಳು ಉಪವಾಸ ಪೂಜೆಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ.

ಇನ್ನು ಕಾರ್ತಿಕ ಮಾಸದಲ್ಲಿ ಉಪವಾಸ ಇದ್ದು ದೇವಸ್ಥಾನಕ್ಕೆ ಹೋಗೀ ದೀಪವನ್ನು ಹಚ್ಚಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ನವೆಂಬರ್ 14 ರಿಂದ ಡಿಸೆಂಬರ್ 12ನೆ ತಾರೀಕಿನ ಒಳಗೆ ಯಾವುದಾದರು ಒಂದು ದಿನವಾದರೂ ಈ ಒಂದು ದೀಪವನ್ನು ಹಚ್ಚಬೇಕು. 365 ಬತ್ತಿಯ ದೀಪವನ್ನು ಹಚ್ಚಬೇಕು. ಈ ದೀಪವನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಹಚ್ಚಬಹುದು.

ಮನೆಯಲ್ಲಿ ಹಚ್ಚುವುದಾದರೆ ತುಳಸಿ ಗಿಡ ಮುಂದೆ ಈ 365 ಬತ್ತಿಯ ದೀಪವನ್ನು ಹಚ್ಚಬೇಕು. ಬೆಳಗ್ಗೆ ಬ್ರಾಹ್ಮೀ ಮುಹೂರ್ತ ಅಥವಾ ಸಂಜೆ ಸಮಯದಲ್ಲಿ ಹಚ್ಚಬೇಕು. ಇಲ್ಲವಾದರೆ ಯಾವುದಾದರು ಶಿವನ ದೇವಸ್ಥಾನಕ್ಕೆ ಹೋಗೀ ಅಲ್ಲಿ ನೀವು ಈ 365 ಬತ್ತಿಯ ದೀಪವನ್ನು ಹಚ್ಚಬೇಕು. ಈ ಬತ್ತಿ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದು ತುಂಬಾನೇ ವಿಶೇಷವಾದ ದೀಪ ಅದು.ಈ ಒಂದು ದೀಪ ಹಚ್ಚಿದರೆ ವರ್ಷ ಪೂರ್ತಿ ಶಿವನ ಪೂಜೆ ಮಾಡಿದ ಫಲ ನಿಮಗೆ ಸಿಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ದುಃಖ ದುಮ್ಮಾನ ದೂರವಾಗಲಿ ಕಾರ್ತಿಕ ಮಾಸದಲ್ಲಿ ಸಾತ್ವಿಕವಾದ ಈ ರೀತಿಯಾದ ದೀಪಾರಾದನೆ ಮಾಡಿ ಸಾಕು!
Comments (0)
Add Comment