ಇಂದು ಬಿಜೆಪಿ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಠಗಳಿಗೆ ಭೇಟಿ.!

 

ಬೆಂಗಳೂರು:  ಬಿ.ವೈ. ವಿಜಯೇಂದ್ರ ಮಾನ್ಯ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರು, ಶಿಕಾರಿಪುರ, ಇವರು ಚಿತ್ರದುರ್ಗ ಜಿಲ್ಲೆಯಲ್ಲಿರುವ ಮಠಗಳಿಗೆ ಭೇಟಿ ನೀಡಲಿದ್ದಾರೆ. ಅವರ ಟೈಮಿಂಗ್ ಬಗ್ಗೆ ಮಾಹಿತಿ.!

ಬೆಂಗಳೂರು (ರಸ್ತೆ ಮೂಲಕ) ತುಮಕೂರು–ಶಿರಾ ಮಾರ್ಗವಾಗಿ 11.00 ಶ್ರೀ ಜೆ ಹೆಚ್ ತಿಪ್ಪಾರೆಡ್ಡಿ, ಮಾಜಿ ಶಾಸಕರು, ಚಿತ್ರದುರ್ಗ ಇವರ ಮನೆಗೆ ಭೇಟಿ, ನಂತರ 11.30ಶ್ರೀ ಮುರುಘ ರಾಜೇಂದ್ರ ಮಠಕ್ಕೆ ಭೇಟಿ,  11.45 ಶ್ರೀ ಕೃಷ್ಣ ಯಾದವನಂದ ಮಹಾ ಸಂಸ್ಥಾನ ಮಠಕ್ಕೆ ಭೇಟಿ, 12.00 ಶ್ರೀ ಜಗದ್ಗುರು ಮಾದಾರ ಚನ್ನಯ್ಯ ಮಠಕ್ಕೆ ಬೇಟಿ, 12.30  ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠಕ್ಕೆ ಭೇಟಿ,01.00 ಶ್ರೀ ಸಿರಿಗೆರೆ ಬ್ರಹನ್ಮಠ ಕೈ ಭೇಟಿ, ಸಿರಿಗೆರೆ, ಚಿತ್ರದುರ್ಗ, 02.00 ಸಿರಿಗೆರೆ ಮಠ, ಚಿತ್ರದುರ್ಗ (ರಸ್ತೆ ಮೂಲಕ) (ಚಿತ್ರದುರ್ಗ-ಹೋಳಲ್ಕೆರೆ ಮಾರ್ಗವಾಗಿ) 03.30 ಶ್ರೀ ಚಿನ್ಮೂಲಾದ್ರಿ ಭಗೀರಥ ಗುರುಪೀಠಕ್ಕೆ ಭೇಟಿ, ಹೊಸದುರ್ಗ, 04.00ಶ್ರೀ ತರಳಬಾಳು ಬೃಹನ್ಮಠ ಶಾಖ ಮಠಕ್ಕೆ ಭೇಟಿ ಸಾಣೆಹಳ್ಳಿ ಹೊಸದುರ್ಗ, 04.30

ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನಕ್ಕೆ ಭೇಟಿ ಹೊಸದುರ್ಗ,05.15 ಶ್ರೀ ಕನಕ ಗುರು ಪೀಠ ಶಾಖಾಮಠಕ್ಕೆ ಭೇಟಿ, ಕೆಲ್ಲೋಡು ಹೊಸದುರ್ಗ, 05.45 Dಹೊಸದುರ್ಗ (ರಸ್ತೆ ಮೂಲಕ) (ಹುಳಿಯಾರ – ಶಿರಾ ಮಾರ್ಗವಾಗಿ)ರಾ: 08.30 ಆ ಬೆಂಗಳೂರು

ಇಂದು ಬಿಜೆಪಿ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಠಗಳಿಗೆ ಭೇಟಿ.!
Comments (0)
Add Comment