ಉದ್ದಿನಕಾಳಿನ ತಂತ್ರ ಈ ಮಂತ್ರದ ಸಹಾಯದಿಂದ ಶತ್ರುನಾಶ ಮಾಡುವಂತಹ ತಾಂತ್ರಿಕ ವಿಧಾನ ಒಮ್ಮೆ ಮಾಡಿದರೆ ಶತ್ರುನಾಶ ಖಂಡಿತ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ಶತ್ರುವು ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತೊಂದರೆ ನೀಡುತ್ತಿದ್ದರೆ ಈ ಒಂದು ಉಪಾಯವನ್ನು ಮಾಡಿದರೆ ಶತ್ರು ನಿಮ್ಮ ಜೀವನದಿಂದ ಉಚ್ಚಾಟನೆ ಯಾಗಿ, ಶತ್ರು ಮಾಡುವ ಕೆಲಸಕಾರ್ಯಗಳಲ್ಲಿ ಆತನೇ ತೊಂದರೆಯನ್ನು ಅನುಭವಿಸುವಂತೆ ಆಗುತ್ತದೆ

ಮೊದಲನೆಯದಾಗಿ ಈ ಉಪಾಯವನ್ನು ಗುರುವಾರದ ದಿನ ಮಾಡಬೇಕು. ಈ ಉಪಾಯವನ್ನು ಮಾಡಲು ಬೇಕಾಗಿರುವುದು ಶತ್ರುವಿನ ಚಿತ್ರಪಟ ಹಾಗೂ ಹೆಸರು. ತದನಂತರ ಶತ್ರುವಿನ ಫೋಟೋ ಹಾಗೂ ಕಾಲು ಕೆಜಿ ಉದ್ದಿನ ಕಾಳನ್ನು ತೆಗೆದುಕೊಳ್ಳಬೇಕು.

ಶತ್ರುವಿನ ಫೋಟೋವನ್ನು ಬಲ ಕೈಯಲ್ಲಿ ಹಿಡಿದುಕೊಂಡು ಉದ್ದಿನಕಾಳನ್ನು ನಿಮ್ಮ ಮುಂದೆ ಇಡಿ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತುಕೊಳ್ಳಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತುಕೊಂಡ ನಂತರ ಈ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಓಂ ಹ್ರೀಂ ಕ್ರೀಂ ಕಾಲಿಕೇ ಮಮ್ ಶತ್ರು ಆಮುಕಿ

ಉಚ್ಚಾಟನಾಯ ಓಂ ಹ್ರೀಂ ಕ್ರೀಂ ಫಟ್ ಸ್ವಾಹಾ

108 ಬಾರಿ ಮಂತ್ರವನ್ನು ಪಠನೆ ಮಾಡಿದ ನಂತರ ಶತ್ರುವಿನ ಚಿತ್ರಪಟಕ್ಕೆ ಉಪ್ ಎಂದು ಮೂರು ಬಾರಿ ಅಭಿಮಂತ್ರಿಸಬೇಕು.ಇದಾದ ನಂತರ ಕಾಲ್ ಕೆಜಿ ಉದ್ದಿನ ಕಾಳನ್ನು ತೆಗೆದುಕೊಂಡಿರುವ ಕವರ್ ಒಳಗೆ ಚಿತ್ರಪಟವನ್ನು ಹಾಕಬೇಕು. ಶತ್ರುವಿನ ಚಿತ್ರಪಟವನ್ನು ಕವರ್ ಒಳಗೆ ಹಾಕಿದ ನಂತರ ಗಟ್ಟಿಯಾಗಿ ಕವರನ್ನು ಕಟ್ಟಬೇಕು.

ಈ ಕೆಲಸ ಮಾಡಿದ ದಿನವೇ ಯಾವುದಾದರೂ ಸ್ಮಶಾನದ ಹತ್ತಿರ ಹೋಗಿ ಗುಂಡಿಯನ್ನು ತೆಗೆದು ಸಂಪೂರ್ಣವಾಗಿ ಆ ಕವರನ್ನು ಗುಂಡಿಯೊಳಗೆ ಹಾಕಿ ಮುಚ್ಚಿ ಬರಬೇಕು. ಈ ಉಪಾಯವನ್ನು ಮಾಡಿದ 72 ಗಂಟೆಗಳ ನಂತರ ನಿಮ್ಮ ಶತ್ರು ಉಚ್ಚಾಟನೆ ಯಾಗಲು ಪ್ರಾರಂಭವಾಗಿ ನಿಮ್ಮ ಜೀವನದಿಂದ ದೂರ ಹೋಗುತ್ತಾರೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಉದ್ದಿನಕಾಳಿನ ತಂತ್ರ ಈ ಮಂತ್ರದ ಸಹಾಯದಿಂದ ಶತ್ರುನಾಶ ಮಾಡುವಂತಹ ತಾಂತ್ರಿಕ ವಿಧಾನ ಒಮ್ಮೆ ಮಾಡಿದರೆ ಶತ್ರುನಾಶ ಖಂಡಿತ!
Comments (0)
Add Comment