ಕೋಟ್ಯಾಧೀಶರು ಆಗಬೇಕೆಂದರೆ ಈ ಮಂತ್ರವನ್ನು 21 ದಿನ ನಿರಂತರವಾಗಿ ಜಪಿಸಿ

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಬಳಿ ಇರುವ ಧನಸಂಪತ್ತು ವೃದ್ಧಿಸಲಿ ಹಾಗೂ ಹಣದ ಸಮಸ್ಯೆ ದೂರವಾಗಲಿ ಎಂದು ಇಚ್ಛೆ ಪಡುತ್ತಾರೆ, ಆದರೆ ಅವರು ಅಂದುಕೊಂಡ ಹಾಗೆ ಆಗುವುದಿಲ್ಲ. ಕೆಲವೊಂದು ಬಾರಿ ಎಷ್ಟೇ ಶ್ರಮ ಪಟ್ಟರೂ ಕೂಡ ಅದೃಷ್ಟ ಎಂಬುದು ಅವರಿಗೆ ಒಲಿಯಲಿಲ್ಲ ಎಂದರೆ ಅವರ ಯಾವ ಇಚ್ಛೆಯು ನೆರವೇರುವುದಿಲ್ಲ

ಕೆಲವೊಂದು ಬಾರಿ ಹಣವನ್ನು ಸಂಪಾದನೆ ಮಾಡಿದರು ಕೂಡ ವ್ಯರ್ಥವಾಗಿ ಮನೆಯಲ್ಲಿ ಹಣವು ಖರ್ಚಾಗುತ್ತದೆ, ತದನಂತರ ಯಾಕೆ ಈ ರೀತಿ ಆಗುತ್ತಿದೆ ಎಂಬುದು ತಿಳಿಯುವುದಿಲ್ಲ. ಹಾಗಾದರೆ ಅದೃಷ್ಟವು ಶಕ್ತಿಶಾಲಿ ಆಗಬೇಕೆಂದರೆ ಹಾಗೂ ನಿಮ್ಮ ಎಲ್ಲ ಕೋರಿಕೆಗಳು ನೆರವೇರಬೇಕು ಎಂದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮೊದಲಿಗೆ ಒಂದು ಏಲಕ್ಕಿ ಹಾಗೂ ಒಂದು ಲವಂಗವನ್ನು ತೆಗೆದುಕೊಳ್ಳಬೇಕು,ತದನಂತರ ಏಲಕ್ಕಿ ಹಾಗೂ ಲವಂಗವನ್ನು ಬಲಗೈಯಲ್ಲಿ ಇಟ್ಟುಕೊಂಡು ದೇವರು ಕೋಣೆಯಲ್ಲಿ ಕುಳಿತು ಕೊಳ್ಳಬೇಕು . ದೇವರಕೋಣೆಯಲ್ಲಿ ಕುಳಿತುಕೊಂಡ ನಂತರ ನಾಲ್ಕು ಮುಖ ಇರುವ ತುಪ್ಪದ ದೀಪವನ್ನು ಹಚ್ಚಬೇಕು ನಂತರ ಈ ಮಂತ್ರವನ್ನು ಜಪಿಸಬೇಕು.

ಓಂ ಶ್ರೀಂ ಮಹಾಲಕ್ಷ್ಮಿಯೇ ನಮಃ

ಈ ಮೇಲಿನ ಮಂತ್ರವನ್ನು ಜಪಿಸಿದ ನಂತರ ಲವಂಗ ಹಾಗೂ ಏಲಕ್ಕಿಯನ್ನು ಲಕ್ಷ್ಮಿದೇವಿಯ ಪಾದಕ್ಕೆ ಅರ್ಪಿಸಬೇಕು. ಈ ರೀತಿ ಮಾಡಿದ ನಂತರ ಏಲಕ್ಕಿ ಹಾಗೂ ಲವಂಗವನ್ನು ಯಾರು ಬೇಕಾದರೂ ಸೇವಿಸಬಹುದು

ಈ ಉಪಾಯವನ್ನು ಪ್ರತಿನಿತ್ಯ ನಿರಂತರವಾಗಿ 21 ದಿನ ಅಥವಾ 41 ದಿನ ಮಾಡಬಹುದು. ಈ ರೀತಿ ಮಾಡುವುದರಿಂದ ಗ್ರಹಗಳ ಬದಲಾವಣೆಯಿಂದಾಗಿ ನಿಮ್ಮ ಜೀವನದ ದಿಕ್ಕು ಕೂಡ ಬದಲಾಗುತ್ತದೆ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೋಟ್ಯಾಧೀಶರು ಆಗಬೇಕೆಂದರೆ ಈ ಮಂತ್ರವನ್ನು 21 ದಿನ ನಿರಂತರವಾಗಿ ಜಪಿಸಿ
Comments (0)
Add Comment