ಕೋವಿಡ್ ಬಂದು ಚೇತರಿಸಿಕೊಂಡವರು ಈ ಸುದ್ದಿ ಮೇಲೆ ಕಣ್ಣಾಯಿಸಿ.!

 

ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಕೊರೋನಾಗೆ ಸಂಬಂಧಿಸಿರಬಹುದು ಎಂಬ ಅನುಮಾನ ದೃಢವಾಗಿದೆ.

ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ICMR ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ್ದು, ‘ಕೋವಿಡ್ ನಿಂದ ಚೇತರಿಸಿಕೊಂಡವರು ಹೃದಯಾಘಾತದ ಅಪಾಯದಿಂದ ಪಾರಾಗಬೇಕಾದರೆ, ಒಂದೆರಡು ವರ್ಷ ಶ್ರಮದಾಯಕ ಕೆಲಸಗಳನ್ನು ಮಾಡಬಾರದು’ ಎಂದಿದ್ದಾರೆ.

ಈಚೆಗೆ ವಯಸ್ಸಿನ ಭೇದವಿಲ್ಲದೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೂ ಕೋವಿಡ್ ಗೂ ಸಂಬಂಧವಿದೆ ಎಂದು ಪರೋಕ್ಷವಾಗಿ ಅವರು ಒಪ್ಪಿಕೊಂಡಿದ್ದಾರೆ.

ಹೃದಯಾಘಾತ
Comments (0)
Add Comment