ತೇಜ್ ಚಂಡಮಾರುತದ ಪ್ರಭಾವ: ಇಂದಿನಿಂದ  ರಾಜ್ಯದಲ್ಲಿ ಭಾರಿ ಮಳೆ!

 

ಬೆಂಗಳೂರು: ಇಂದಿನಿಂದ ನ.1ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಉಡುಪಿ, ದ.ಕನ್ನಡ, ಉ.ಕನ್ನಡ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ, ಶಿವಮೊಗ್ಗ, ರಾಮನಗರ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್ ಚಂಡಮಾರುತದೊಂದಿಗೆ ಎದ್ದಿರುವ ತೇಜ್ ಚಂಡಮಾರುತದ ಪ್ರಭಾವದಿಂದಲೂ ಕರ್ನಾಟಕ ಸೇರಿ ಕೇರಳ, ತಮಿಳುನಾಡಿನಲ್ಲೂ ವ್ಯಾಪಕ ಮಳೆಯಾಗುವ ಬಗ್ಗೆ ಸೂಚನೆ ನೀಡಲಾಗಿದೆ.

ಇಂದಿನಿಂದತೇಜ್ ಚಂಡಮಾರುತದ ಪ್ರಭಾವ: ಇಂದಿನಿಂದ  ರಾಜ್ಯದಲ್ಲಿ ಭಾರಿ ಮಳೆ!
Comments (0)
Add Comment