ದೀಪಾವಳಿಗೆ ಹಬ್ಬಕ್ಕೆ ನೊಂದಣಿ ಮಾಡಿಕೊಂಡ ಗೃಹಲಕ್ಷ್ಮಿ ಗೃಹಣಿಯರಿಗೆ ಸಿಹಿ ಸುದ್ದಿ.!

 

ಬೆಂಗಳೂರು: ಅಕ್ಟೋಬರ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ‍1.16 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 5 ಲಕ್ಷ ಫಲಾನುಭವಿಗಳಿಗೆ ಹಣ ಹೋಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿ, ಕಲಬುರಗಿಯಲ್ಲೇ 14 ಸಾವಿರ ಅರ್ಜಿ ಬಾಕಿ ಇವೆ, ಆದಷ್ಟು ಬೇಗನೆ ವಿಲೇವಾರಿಯಾಗಲಿವೆ. ದೀಪಾವಳಿಯಂದು ಖಾತೆಗೆ ಹಣ ಹೋಗಬೇಕೆಂದು ಸಿಎಂ ಹೇಳಿದ್ದಾರೆ. ಅದರಂತೆಯೇ 3 ತಿಂಗಳ ಹಣ ಬಂದಿಲ್ಲವೆಂದರೆ, 15 ದಿನದಲ್ಲಿ ಒಮ್ಮೆ ನಿಮ್ಮ ಖಾತೆಗೆ 6,000 ಜಮೆಯಾಗಲಿದೆ ಎಂದರು.

ದೀಪಾವಳಿಗೆ ಹಬ್ಬಕ್ಕೆ ನೊಂದಣಿ ಮಾಡಿಕೊಂಡ ಗೃಹಲಕ್ಷ್ಮಿ ಗೃಹಣಿಯರಿಗೆ ಸಿಹಿ ಸುದ್ದಿ.!
Comments (0)
Add Comment