ದುಷ್ಟಶಕ್ತಿ, ಮಾಟ ಮಂತ್ರ ಪ್ರಯೋಗವಾಗಿದ್ದರೆ ಪಲ್ಲಿ ಹಾಗೂ ಬೆಕ್ಕಿನಿಂದ ಸಿಗುತ್ತವೆ ಈ ಸೂಚನೆಗಳು.

 

ಕೆಲವೊಂದು ಬಾರಿ ಮನೆಯಲ್ಲಿ ನಾಲ್ಕು ಜನ ಸದಸ್ಯರು ಇದ್ದರೂ ಸಹ ನೆಮ್ಮದಿಯೆಂಬುದು ಇರುವುದಿಲ್ಲ, ಇದಕ್ಕೆ ಪ್ರಮುಖ ಕಾರಣವೆಂದರೆ ಮನೆಯಲ್ಲಿ ಪೂಜೆ, ವಿಧಿ ವಿಧಾನಗಳು ನಿಂತು ಹೋಗಿರುವುದು, ಇನ್ನು ಕೆಲವೊಂದು ಬಾರಿ ಮನೆಯಲ್ಲಿ ಪೂಜೆ ವಿಧಿ ವಿಧಾನಗಳನ್ನು ಮಾಡಿದರೂ ಸಹ ಕಿರಿಕಿರಿ ಎಂಬುದು ಪದೇಪದೇ ಆಗುತ್ತಿರುತ್ತದೆ.

ಅಗತ್ಯ ಇಲ್ಲದ ಸಮಯದಲ್ಲಿ ಪಲ್ಲಿಗಳು ಆಗ್ನೇಯ ದಿಕ್ಕಿನಲ್ಲಿ ಕುಳಿತುಕೊಂಡು ಲುಚ್ಚು ಗುಡುವುದು, ವಾಯುವ್ಯ ಮೂಲೆಯಲ್ಲಿ ಕಚ್ಚಾಡುವಂತದ್ದು, ಈ ರೀತಿ ಕಂಡು ಬಂದರೆ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹಾಗೂ ಕಷ್ಟಗಳು ಪ್ರಾರಂಭವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಪಲ್ಲಿಯ ಶಕುನ ತುಂಬಾ ಶಕ್ತಿಶಾಲಿಯಾಗಿರುತ್ತದೆ, ಒಂದು ವೇಳೆ ಸಾಕುಪ್ರಾಣಿ ಎಂದು ಮನೆಯಲ್ಲಿ ಬೆಕ್ಕನ್ನು ಸಾಕಿದ್ದರೆ ಹಾಗೂ ಆ ಬೆಕ್ಕು ರಾತ್ರಿಯ ಸಮಯದಲ್ಲಿ ಅಳುವುದು, ಕೂಗುವಂತದ್ದು ಮಾಡಿದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳ ಆಳ್ವಿಕೆ ಹೆಚ್ಚಾಗುತ್ತಿದೆ ಎಂಬುದನ್ನು ಇವು ಸೂಚಿಸುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಬಾವಲಿ ಹಕ್ಕಿ ಮನೆಯ ಮುಂದೆ ಆಗಾಗ ತಿರುಗುತ್ತಿದ್ದರೆ, ಮನೆಯಲ್ಲಿ ಮಾಟ-ಮಂತ್ರದ ಪ್ರಯೋಗ, ವಾಮಾಚಾರದ ಪ್ರಯೋಗದಿಂದ ಆ ಮನೆಯಲ್ಲಿ ಮರಣ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಈ ಸೂಚನೆಗಳು ಮನೆಯ ಪ್ರಬಲ ಶಾಲಿಯಾದ ವ್ಯಕ್ತಿಗೆ ಅಥವಾ ಯಜಮಾನನಿಗೆ ತಿಳಿಯುತ್ತಿಲ್ಲ ಎಂದರೆ ಶಕುನದ ಹಕ್ಕಿಯ ಧ್ವನಿಯೂ ಆ ವ್ಯಕ್ತಿಗೆ ಕೇಳಿಸುತ್ತದೆ.

ಮನೆಯ ಬ್ರಹ್ಮ ಮೂಲೆಯಲ್ಲಿ ಶಕುನ ಹಕ್ಕಿಯು ಬಂದು, ಮನೆಯಲ್ಲಿ ವಾಮಾಚಾರ ಪ್ರಯೋಗ, ಮಾಟ-ಮಂತ್ರದ ಪ್ರಯೋಗ, ದೃಷ್ಟಿ ದೋಷ ಆಗಿದೆ ಎಂಬುದನ್ನು ಸೂಚಿಸುತ್ತದೆ. ಇದು ನೀವು ಊಟ ಆದ ಬಳಿಕ 11 ಘಂಟೆಯ ನಂತರ ಹಾಗೂ 12ಘಂಟೆಯ ಒಳಗೆ ಗೋಚರಿಸುತ್ತದೆ. ಇದಾದ ಬಳಿಕ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ 4 ಘಂಟೆಯ ವೇಳೆಯಲ್ಲಿ ಮತ್ತೊಮ್ಮೆ ಸ್ವಷ್ಟನೆಯನ್ನು ನೀಡುತ್ತದೆ. ಆದ್ದರಿಂದ ಈ ರೀತಿಯ ಪ್ರಾಣಿಗಳಿಂದ ಸೂಚನೆ ಸಿಕ್ಕಾಗ ಮನೆಯಲ್ಲಿ ಎಚ್ಚೆತ್ತುಕೊಂಡು ಜಾಗೃತರಾಗುವುದು ತುಂಬಾ ಒಳ್ಳೆಯದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Comments (0)
Add Comment