ನಮ್ಮದು ಹಿಂದೂಗಳ ರಾಷ್ಟ್ರವಲ್ಲ, ಬಹುತ್ವದ ದೇಶ ಸಿಎಂ.!

 

ಗದಗ: ನಮ್ಮ ದೇಶ ಕೇವಲ ಹಿಂದೂಗಳ ರಾಷ್ಟ್ರವಲ್ಲ, ಬದಲಾಗಿ ಬಹುತ್ವದ ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗದಗದಲ್ಲಿ ಮಾತನಾಡಿ, ‘ಶ್ರೀರಾಮ ಮಂದಿರ ಉಳಿಯಬೇಕಾದರೆ ಹಿಂದೂ ರಾಷ್ಟ್ರ ಆಗಬೇಕು’ ಎಂಬ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ ಧರ್ಮದವರೂ ಇದ್ದಾರೆ. ಈ ದೇಶ ಹಿಂದೂ ರಾಷ್ಟ್ರ ಆಗಬೇಕೆನ್ನುವುದು ಬಿಜೆಪಿಗರ ಸಿದ್ಧಾಂತವಷ್ಟೇ, ಅವರು ಸುಮ್ಮನೆ ಬುರುಡೆ ಬಿಡುತ್ತಾರೆಂದು ಆರೋಪಿಸಿದ್ದಾರೆ

ನಮ್ಮದು ಹಿಂದೂಗಳ ರಾಷ್ಟ್ರವಲ್ಲಬಹುತ್ವದ ದೇಶ ಸಿಎಂ.!
Comments (0)
Add Comment