ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತಿನ ಹಣ ಯಾವಾಗ? ಇಲ್ಲಿದೆ ಮಾಹಿತಿ

ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತಿನ ಹಣ ಮೇ ತಿಂಗಳು ಇಲ್ಲವೇ ಲೋಕಸಭೆ ಚುನಾವಣೆ ಇರುವ ಕಾರಣ ಜೂನ್‌ ಮಧ್ಯಕ್ಕೆ ಬಿಡುಗಡೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.

ಕಂತು ಸ್ವೀಕರಿಸುವ ರೈತರ ಬ್ಯಾಂಕ್‌ ಖತೆಗೆ ಇ-ಕೈವಸಿ ಜತೆಗೆ ಈ ಯೋಜನೆಗೆ ನೋಂದಾಯಿಸಿಕೊಂಡಿರಬೇಕು. ಕಂತು ಪಡೆಯುವವರಿಗೆ e-KYC ಕಡ್ಡಾಯವಿದ್ದು ಇದನ್ನು ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಮೂಲಕ ಪಿಎಂ ಕಿಸಾನ್‌ ಪೋರ್ಟಲ್‌ ನಲ್ಲಿ ಇ-ಕೆವೈಸಿ, ಇಲ್ಲವೇ ಬಯೋಮೆಟ್ರಿಕ್‌ ಮೂಲಕ ಮಾಡಲಾಗುತ್ತದೆ. ಇದು ಆಗಿರದಿದ್ದರೆ ಅರ್ಹ ರೈತರು ಕೂಡಲೇ ಹತ್ತಿರದ ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡುವುದು ಉತ್ತಮ.

Comments (0)
Add Comment