ಬೆಳ್ತಂಗಡಿಯಲ್ಲಿರುವ ಪಟಾಕಿ ದುರಂತ ಮೂವರು ಸಾವು.!

 

ಬೆಳ್ತಂಗಡಿ:’ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿರುವ ಪಟಾಕಿ ಕಂಪನಿಯೊಂದರಲ್ಲಿ ‘ಭಾನುವಾರ’ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ವರ್ಗೀಸ್ (62), ಸ್ವಾಮಿ (60) ಮತ್ತು ಚೇತನ್ (24) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿಯಲ್ಲಿರುವ ಪಟಾಕಿ ದುರಂತ ಮೂವರು ಸಾವು.!
Comments (0)
Add Comment