ಭದ್ರಾ ಅಚ್ಚುಕಟ್ಟು ರೈತರ ಗಮನಕ್ಕೆ.! ನಾಲೆಗಳಿಗೆ ನೀರು ನಿಲ್ಲಿಸುವ ಸಮಯ ಮುಂದೂಡಿಕೆ

 

ದಾವಣಗೆರೆ; ಪ್ರಸಕ್ತ ಸಾಲಿನ ಭದ್ರಾ ಯೋಜನೆಯ ಮುಂಗಾರು ಬೆಳೆಗಾಗಿ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರು.

ನ. 17 ರಂದು ಸ್ಥಗಿತಗೊಳಿಸಬೇಕಾಗಿದ್ದು, ನೀರು ನಿಲ್ಲಿಸುವ ಸಮಯವನ್ನು ನ.22 ರ ರಾತ್ರಿಯವರೆಗೆ ಮುಂದೂಡಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತ ತಿಳಿಸಿದ್ದಾರೆ.

Comments (0)
Add Comment