ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಇಂತಹ ಸಂಕೇತಗಳು ಕಂಡು ಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು ಎಂಬುದನ್ನು ತಿಳಿಯೋಣ. ಎಷ್ಟು ಸೌಲಭ್ಯಗಳು ಇದ್ದರೆ ಏನು? ಎಷ್ಟು ಹಣ ಇದ್ದರೆ ಏನು ? ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ , ತುಂಬಾ ಚಿಂತೆ ಉಂಟಾಗುತ್ತದೆ . ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವಾಗಲೂ ಒಂದು ರೀತಿಯ ಕಿರಿಕಿರಿ , ಆರೋಗ್ಯದ ಸಮಸ್ಯೆ , ಯಾವುದೇ ಕೆಲಸ ಮಾಡಲು ಸೋಮಾರಿತನ , ಈ ರೀತಿ ಎಲ್ಲಾ ನಡೆದಾಗ ನಮಗೆ ಏನು ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ .

ಇದು ನಿಮ್ಮ ಮೇಲೆ ಆದಂತಹ ಮಾಟ ಮಂತ್ರದ ಒಂದು ಪರಿಣಾಮವಾಗಿರುತ್ತದೆ . ಜನರು ತಾತ್ಕಾಲಿಕವಾಗಿ ತಮ್ಮ ತಮ್ಮ ಕೆಲಸವನ್ನು ಸಾಧಿಸಿಕೊಂಡು , ನಂತರ ಎದುರಿಗೆ ಎದುರುಗಡೆ ಇರುವ ವ್ಯಕ್ತಿಗೆ ಮಾಟ ಮಂತ್ರ ಪ್ರಯೋಗಿಸಿ ತಾತ್ಕಾಲಿಕವಾಗಿ ಅವರು ಜಯವನ್ನು ಸಾಧಿಸುತ್ತಾರೆ . ತಾತ್ಕಾಲಿಕವಾದ ಸಮಯದಲ್ಲಿ ಒಂದೊಂದು ರೀತಿಯಾದ ಎಂತಹ ಪರಿಣಾಮ ಬೀರುತ್ತದೆ ಎಂದರೆ , ಎಲ್ಲವನ್ನು ಕಳೆದುಕೊಳ್ಳ ಬೇಕಾಗುತ್ತದೆ .ಬಹಳ ಕೆಳ ಮಟ್ಟಕ್ಕೆ ಬಂದುಬಿಡುತ್ತದೆ . ಪರಿಸ್ಥಿತಿ ತುಂಬಾ ಕೆಳ ಮಟ್ಟಕ್ಕೆ ಬರುತ್ತದೆ .

ಸೋಮಾರಿತನ ಬರುವುದಕ್ಕೆ ಶುರುವಾಗುತ್ತದೆ . ಎಷ್ಟು ಊಟ ಮಾಡಿದರು ಹೊಟ್ಟೆಗೆ ಹತ್ತುವುದಿಲ್ಲ ..ಈ ರೀತಿ ಆದರೆ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದರ್ಥ . ಅಂದರೆ ಇದನ್ನು ತಮ್ಮ ತಮ್ಮ ಅವರೇ ಮಾಡಿರುತ್ತಾರೆ .ಈ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕುತ್ತಾರೆ . ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಭಗವಂತನೇ ಬಲ್ಲ. ಈ ಒಂದು ಮಾಟ ಮಂತ್ರ ಪ್ರಯೋಗವಾಗಿದೆ ಎಂದು ನಿಮಗೆ ಹೇಗೆ ತಿಳಿಯಬೇಕು ಎಂದರೆ , ಮನುಷ್ಯನ ದೇಹ ದಿನೇ ದಿನೇ ಆಲಸ್ಯಕ್ಕೆ ಹೋಗುತ್ತಾ ಇರುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ .ಎಷ್ಟು ಮಲಗಿದರೂ ಸುಸ್ತು ಹೋಗುವುದಿಲ್ಲ .ಮೈಯಲ್ಲಿ ಜಡತ್ವ ತುಂಬಿಕೊಂಡಿರುತ್ತದೆ . ಇದ್ದಕ್ಕಿದ್ದ ಹಾಗೆ ಬಹಳ ದಪ್ಪವಾಗುವುದು . ಇದ್ದಕ್ಕಿಂದಂತೆ ಒಂದೇ ಸಲ ತುಂಬಾ ಸಣ್ಣಗಾಗುವುದು .ಅವರಿಗೆ ಮಾಟ ಮಂತ್ರ ಪ್ರಯೋಗ ಆಗಿದೆ ಅಂದರೆ ಮನಸ್ಸಿನಲ್ಲಿ ಯಾವಾಗಲೂ ಆತಂಕ ತುಂಬಿರುತ್ತದೆ . ಮನಸ್ಸಿನಲ್ಲಿ ಭಯ ಆತಂಕದ ಛಾಯೆ ಹುಟ್ಟಿರುತ್ತದೆ . ಅವರು ಮಲಗಿರುವಾಗ ಯಾರೋ ಬಂದು ಕುತ್ತಿಗೆ ಹಿಡಿದ ರೀತಿ ಮತ್ತು ಮೈಮೇಲೆ ಬಂದು ಕೂತ ಹಾಗೆ ಆಗುತ್ತದೆ .

ಮನೆಯಲ್ಲಿ ಯಾರು ಇರುವುದಿಲ್ಲ ನಿಶಬ್ದವಾಗಿ ಇರುತ್ತದೆ . ಆದರೆ ಅವರಿಗೆ ಯಾರೋ ಇದ್ದಾರೆ ಎಂಬ ಭಾವನೆ ಇರುತ್ತದೆ . ಈ ರೀತಿ ಯಾರಿಗೆ ಆಗುತ್ತದೆಯೋ ? ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದು ತಿಳಿದುಕೊಳ್ಳಬೇಕು . ಇದು ಮನುಷ್ಯನ ದೇಹಕ್ಕೆ ಆದರೆ , ಮನೆಯಲ್ಲಿ ಇರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ದೇಹದಲ್ಲಿ ಗೊತ್ತು ಮಾಡಿಕೊಳ್ಳಲು ಸಾಧ್ಯವಾಗದೇ ಹೋದರೆ ಮನೆಯಲ್ಲಿರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ಮನೆಯಲ್ಲಿ ಅಡುಗೆ ಮನೆಯಲ್ಲಿ ಇರುವ ಉಪ್ಪು ಇದ್ದಕ್ಕಿದ್ದ ಹಾಗೆ ನೀರು ನೀರಾಗಿ ಆಗುವುದು . ನೀರಿನ ಅಂಶದಿಂದ ಕೂಡಿರುತ್ತದೆ . ಈ ರೀತಿಯಾಗಿ ಆದರೆ ಖಚಿತವಾಗಿ ನಿಮಗೆ ಮಾಟದ ಪ್ರಯೋಗ ಆಗಿದೆ ಎಂದರ್ಥ .

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು!
Comments (0)
Add Comment